ಗಾಜಿಯಾಬಾದ್ ರೈಲು ಹಳಿ ಮೇಲೆ ಬಕ್ಸಾರ್ ಜಿಲ್ಲಾ ಮ್ಯಾಜಿಸ್ಟ್ರೇಟರ ಶವ
Team Udayavani, Aug 11, 2017, 11:32 AM IST
ಗಾಜಿಯಾಬಾದ್, ಉತ್ತರ ಪ್ರದೇಶ : ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬಕ್ಸಾರ್ನ ಜಿಲ್ಲಾ ಮ್ಯಾಜಿಸ್ಟೇಟ್ ಆಗಿರುವ ಮುಕೇಶ್ ಪಾಂಡೆ ಮೃತ ದೇಹ ಇಲ್ಲಿಗೆ ಸಮೀಪದ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಪಾಂಡೆ ಅವರು ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
2012ನ ಐಎಎಸ್ ಬ್ಯಾಚ್ಗೆ ಸೇರಿದ ಪಾಂಡೆ ಅವರು “ಜೀವನದಲ್ಲಿ ನಾನು ತೀವ್ರ ಜುಗುಪ್ಸೆ ಪಟ್ಟಿದ್ದೇನೆ; ಮನುಷ್ಯನ ಬದುಕಿನ ಮೇಲೇ ನನಗೆ ವಿಶ್ವಾಸ ಹೊರಟುಹೋಗಿದೆ’ ಎಂದು ತಮ್ಮ ಡೆತ್ ನೋಟ್ನಲ್ಲಿ ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಂಡೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಆತನೋರ್ವ ಉತ್ತಮ ಆಡಳಿತಗಾರನಾಗಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ