ರಶ್ಯದ ಈ ರಕ್ಕಸ ದಂಪತಿ 30 ಮಂದಿಯನ್ನು ಕೊಂದು, ತಿಂದು ಮುಗಿಸಿದೆ


Team Udayavani, Sep 27, 2017, 11:32 AM IST

Russian-couple-700.jpg

ಮಾಸ್ಕೋ : ಕನಿಷ್ಠ 30 ಮಂದಿಗೆ ಮಾದಕ ದ್ರವ್ಯ ತಿನ್ನಿಸಿ, ಕೊಂದು ಬಳಿಕ ಅವರನ್ನು ತಿಂದು ಮುಗಿಸಿದ ಅತ್ಯಮಾನುಷ ಭೀಭತ್ಸಕರ ಕೃತ್ಯ ಎಸಗಿದ ರಶ್ಯನ್‌ ದಂಪತಿಯನ್ನು ಬಂಧಿಸಲಾಗಿದೆ.

ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ರಶ್ಯದ ಈ ರಾಕ್ಷಸೀ ಪ್ರವೃತ್ತಿಯ ದಂಪತಿ ತಮ್ಮ ಅಮಾಯಕ ಬಲಿಪಶುಗಳಿಗೆ ಹೈ ಡೋಸೆಜ್‌ ಡ್ರಗ್‌ ತಿನ್ನಿಸಿ ಅವರು ಜೀವಂತವಿರುವಾಗಲೇ ಅವರ ಚರ್ಮವನ್ನು ಸುಲಿದು, ಅವರ ಅಂಗಾಂಗಗಳನ್ನು ಡೀಪ್‌ ಫ್ರೀಜರ್‌ನಲ್ಲಿ ದಾಸ್ತಾನು ಇರಿಸಿ ಬಳಿಕ ತಿನ್ನುತ್ತಿದ್ದರು.

ರಶ್ಯದ ಈ ಬಂಧಿತ ರಕ್ಕಸ ದಂಪತಿಯನ್ನು ನತಾಲಿಯಾ ಬಕ್ಷೀವಾ ಮತ್ತು ದಿಮಿತ್ರಿ ಬಕ್‌ಶೀವ್‌ ಎಂದು ಗುರುತಿಸಲಾಗಿದೆ. ಇವರನ್ನು ರಶ್ಯದ ಕ್ರಸ್ನದೋರ್‌ ಎಂಬಲ್ಲಿ ಸೆರೆ ಹಿಡಿಯಲಾಯಿತು. 

ಈ ರಕ್ಕಸ ದಂಪತಿಯನ್ನು ಸೆರೆ ಹಿಡಿಯುವುದಕ್ಕೆ ನಗರದ ರಸ್ತೆಯೊಂದರಲ್ಲಿ ಬಿದ್ದಿದ್ದ ಮೊಬೈಲ್‌ ಫೋನ್‌ ಸುಳಿವು ನೀಡಿತು. ಆ ಮೊಬೈಲ್‌ನಲ್ಲಿ ಮನುಷ್ಯರ ಅಂಗಾಂಗಗಳನ್ನು ವ್ಯಕ್ತಿಯೊಬ್ಬ ತಿನ್ನುತ್ತಿದ್ದ ಫೋಟೋಗಳು ಇದ್ದವು. ಈ ಮೊಬೈಲ್‌ ಫೋನ್‌ ಮೂಲಕವೇ ರಕ್ಕಸ ದಂಪತಿಯ ಜಾಡನ್ನು ಪೊಲೀಸರು ಪತ್ತೆ ಹಚ್ಚಿದರು. 

ಬಿಬಿಸಿ ವರದಿ ಪ್ರಕಾರ ಈ ದಂಪತಿ ತಾವು ಕನಿಷ್ಠ 30 ಮಂದಿಗೆ ಡ್ರಗ್‌ ತಿನ್ನಿಸಿ, ಚರ್ಮ ಸುಲಿದು, ಕೊಂದು, ಅವರ ಅಂಗಾಂಗಗಳನ್ನು ತಿಂದಿರುವುದಾಗಿ ಪೊಲೀಸರಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ವಿಶೇಷವೆಂದರೆ ಈ ದಂಪತಿ ಮಿಲಿಟರಿ ನೆಲೆಯೊಂದರಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ಗೊತ್ತಾಗಿದೆ. 

ಟಾಪ್ ನ್ಯೂಸ್

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

1-wewewq

Raebareli:ಪುತ್ರ ರಾಹುಲ್‌ ಗಾಂಧಿ ಪರ ಪ್ರಚಾರಕ್ಕೆ ಸೋನಿಯಾ ಪ್ರವೇಶ!

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

1-asdad

Cricket; ಭಾರತ ತಂಡಕ್ಕೆ ಗೌತಮ್‌ ಗಂಭೀರ್‌ ಕೋಚ್‌?

covid

BHU; ಕೊವ್ಯಾಕ್ಸಿನ್‌ನಿಂದ ಶೇ. 33 ಜನರಿಗೆ ಅಡ್ಡಪರಿಣಾಮ

1-wewqwqe

Usain Bolt; ನನ್ನ ದಾಖಲೆಗಳಿಗೆ ಸದ್ಯ ಯಾವುದೇ ಗಂಡಾಂತರವಿಲ್ಲ

bjpಮೇಲ್ಮನೆ ಚುನಾವಣೆ: ಬಿಜೆಪಿ ಪ್ರಭಾರಿಗಳ ನೇಮಕ

ಮೇಲ್ಮನೆ ಚುನಾವಣೆ: ಬಿಜೆಪಿ ಪ್ರಭಾರಿಗಳ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rishi sun

UK; ಶ್ರೀಮಂತರ ಪಟ್ಟಿಯಲ್ಲಿ 245ನೇ ಸ್ಥಾನಕ್ಕೆ ಜಿಗಿದ ರಿಷಿ-ಅಕ್ಷತಾ ದಂಪತಿ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

1-wewewq

Raebareli:ಪುತ್ರ ರಾಹುಲ್‌ ಗಾಂಧಿ ಪರ ಪ್ರಚಾರಕ್ಕೆ ಸೋನಿಯಾ ಪ್ರವೇಶ!

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

1-asdad

Cricket; ಭಾರತ ತಂಡಕ್ಕೆ ಗೌತಮ್‌ ಗಂಭೀರ್‌ ಕೋಚ್‌?

covid

BHU; ಕೊವ್ಯಾಕ್ಸಿನ್‌ನಿಂದ ಶೇ. 33 ಜನರಿಗೆ ಅಡ್ಡಪರಿಣಾಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.