ನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸಿದರೆ ಮಾಲಕರಿಗೆ ದಂಡ !


Team Udayavani, Oct 13, 2017, 5:18 AM IST

dog-1.jpg

ನಗರಗಳ ರಸ್ತೆಗಳಲ್ಲಿ ನಡೆದಾಡಲು ಜನರು ಪಡಬೇಕಿರುವ ಪಾಡು ಅಷ್ಟಿಷ್ಟಲ್ಲ.ರಸ್ತೆಗಳ ಮೇಲೆ ಹೊಂಡಗುಂಡಿ ಸಮಸ್ಯೆ ಇದ್ದರೆ ಪಕ್ಕದ ಪಾದಚಾರಿ ರಸ್ತೆಯಲ್ಲಿ ಸಾಕುನಾಯಿಗಳ ಮಲವೇ ದೊಡ್ಡ ಸಮಸ್ಯೆ. ಸರಕಾರಗಳು, ನಗರಾಡಳಿತ ಗಳು ಜನರಿಗೆ ಎಷ್ಟೇ ಬಾರಿ ತಿಳಿಹೇಳಿದರೂ ಏನೂ ಪ್ರಯೋ ಜನ ವಿಲ್ಲ. ನಾಯಿಗಳಿಗೆ ರಸ್ತೆಗಳೇ ಮಲ ವಿಸರ್ಜಿ ಸುವ ಶೌಚಾಲಯ ಎಂದು ಜನ ತಿಳಿದಿದ್ದಾರೆ. ಈ ಸಮಸ್ಯೆ ದೇಶದ ಎಲ್ಲ ನಗರಗಳಲ್ಲೂ ಇದೆ.

ಅದರೆ ಮಧ್ಯಪ್ರದೇಶದ ನಗರಗಳಾದ ಇಂದೋರ್‌ ಮತ್ತು ಜಬಲ್ಪುರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಮಲ ವಿಸರ್ಜಿಸಿದರೆ ನಾಯಿ ಮಾಲಕರಿಗೆ ಸ್ಥಳದಲ್ಲೇ ದಂಡ ವಿಧಿಸುವಂಥ ಹೊಸ ನೀತಿಯನ್ನು ಜಾರಿ ಮಾಡ ಲಾಗಿದೆ. ಜಬಲ್ಪುರ ಜಿಲ್ಲಾಡಳಿತ 5,000 ರೂ. ದಂಡ ವಿಧಿಸಲು ನಿರ್ಧರಿಸಿದೆ. ಆದರೆ ಇಂದೋರ್‌ ಇನ್ನೂ ದಂಡದ ಮೊತ್ತವನ್ನು ನಿರ್ಧರಿಸಿಲ್ಲ. ಆದರೆ ಸಾಕುನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸುವುದನ್ನು ಕಂಡರೆ ಸಾರ್ವ ಜನಿಕರು ದೂರು ದಾಖಲಿಸಬಹುದು ಎಂದು ಇಂದೋರ್‌ ಮೇಯರ್‌ ಮಾಲಿನ ಲಕ್ಷ್ಮಣ್‌ ಸಿಂಗ್‌ ಆದೇಶ ನೀಡಿದ್ದಾರೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.