ಪ್ರಾಣಾಪಾಯವಿದೆ ಎಂದ ಲವ್ ಜಿಹಾದ್ ಸಂತ್ರಸ್ತೆ
Team Udayavani, Oct 28, 2017, 6:25 AM IST
ತಿರುವನಂತಪುರಂ: ಲವ್ ಜಿಹಾದ್ ಹಣೆಪಟ್ಟಿ ಅಂಟಿಕೊಂಡ ಪರಿಣಾಮವಾಗಿ ಕೇರಳ ಹೈಕೋರ್ಟ್ ಆದೇಶದ ಮೇರೆಗೆ ತನ್ನ ಪತಿ ಶಫಿನ್ ಜಹಾನ್ನಿಂದ ಬೇರ್ಪಟ್ಟಿದ್ದ ಕೊಟ್ಟಾಯಂನ 22ರ ಪ್ರಾಯದ ಯುವತಿ ಅಖೀಲ ಅಶೋಕನ್ ಅಲಿಯಾಸ್ ಹಾದಿಯಾ, ತಾನು ಪ್ರಾಣಾಪಾಯದಲ್ಲಿರುವುದಾಗಿ ಹೇಳಿಕೊಂಡಿದ್ದಾಳೆ.
ವೀಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆಕೆ, ಲವ್ ಜಿಹಾದ್ ಹಿನ್ನೆಲೆಯಲ್ಲಿ ತನ್ನ ತಂದೆ ತನ್ನನ್ನು ಹಿಂಸಿಸುತ್ತಿದ್ದಾರೆಂದು ಆರೋಪಿಸಿದ್ದಾಳೆ. ಆಗಸ್ಟ್ನಲ್ಲಿ ಈ ವೀಡಿಯೊ ಚಿತ್ರೀಕರಣವಾಗಿರುವುದು ಕುತೂಹಲಕ್ಕೆಡೆ ಮಾಡಿದೆ. ಆದರೆ, ಹಾದಿಯಾ ಆರೋಪಗಳನ್ನು ತಂದೆ ಅಶೋಕನ್ ತಳ್ಳಿಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್