ಜೆಹಾದ್ಗೆ ಸೇರಲು ಭಾರತೀಯ ಮುಸ್ಲಿಮರಿಗೆ ಅಲ್ ಕಾಯಿದಾ ಕರೆ
Team Udayavani, Dec 7, 2017, 6:05 AM IST
ಶ್ರೀನಗರ: ದೇಶದಲ್ಲಿ ಭೀತಿವಾದ ಹರಡಲು ಅವಕಾಶಗಳನ್ನು ಹುಡುಕುತ್ತಿರುವ ಉಗ್ರ ಸಂಘಟನೆಗಳು ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ತುಂಬಿರುವುದನ್ನು ಮುಂದಿಟ್ಟು ಭಾರತೀಯ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಲು ಯತ್ನಿಸುತ್ತಿವೆ. ಅಲ್ಕಾಯಿದಾ ಸಂಘಟನೆಯ ಅಂಗವಾದ ಕಾಶ್ಮೀರ ಮೂಲದ ಅನ್ಸರ್ ಘಜ್ವತುಲ್ ಹಿಂದ್ ಸಂಘಟನೆಯು ಭಾರತೀಯ ಮುಸ್ಲಿಮರಿಗೆ ಜೆಹಾದ್ ಸೇರಲು ಆಗ್ರಹಿಸಿದೆ. ಬಾಬರಿ ಮಸೀದಿ ನಾಶವನ್ನು ಸಂಪೂರ್ಣ ಮುಸ್ಲಿಮರ ನಾಶವೆಂದೇ ಅರ್ಥೈಸಿರುವ ಸಂಘಟನೆ, ಹಿಂದೂಗಳ ವಿರುದ್ಧ ಹರಿಹಾಯ್ದಿದೆ.
ಈ ಕುರಿತು ಅಲ್ ಕಾಯಿದಾ ಮುಖಂಡ ಎನ್ನಲಾದ ಸುಲ್ತಾನ್ ಝಬುಲ್ ಹಿಂದಿಯಲ್ಲಿ ಸಂದೇಶವನ್ನೂ ನೀಡಿದ್ದಾನೆ. ಭಾಷೆ ಉಚ್ಚರಣೆಯಿಂದ ಈತ ಕಾಶ್ಮೀರ ಮೂಲದ ವ್ಯಕ್ತಿ ಅಲ್ಲ ಎಂಬುದು ತಿಳಿಯುತ್ತದೆ.
ಇದು ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಎ-ತಯ್ಯಬಾ ಸಂಘಟನೆಗಳಿಂದ ವಿಮುಖವಾಗಿ ಅಲ್ ಕಾಯಿದಾ ಸೇರಿದವರು ಹೊಸದಾಗಿ ಸೃಷ್ಟಿಸಿ ಕೊಂಡಿರುವ ಸಂಘಟನೆಯಾಗಿದ್ದು, ಝಾಕೀರ್ ಭಟ್ ಅಲಿಯಾಸ್ ಝಾಕೀರ್ ಮೂಸಾ ಇದರ ನಾಯಕ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ