ಉದ್ಯಾನದಲ್ಲೇ ಚರಗ ಚಲ್ಲಿದ ಜನರು


Team Udayavani, Dec 19, 2017, 9:38 AM IST

gul-1.jpg

ಕಲಬುರಗಿ: ನಗರದಲ್ಲಿನ ಎಲ್ಲ ವಾರ್ಡ್‌ಗಳು ಹಾಗೂ ಹೊಲ ಇಲ್ಲದವರು ಹೈಕೋರ್ಟ್‌ ಪಕ್ಕದ ಅಕ್ಕಮಹಾದೇವಿ ಬಡಾವಣೆ, ಬುದ್ದವಿಹಾರ ಉದ್ಯಾನವನ, ಕೆಸರಟಗಿ, ಶರಣಬಸವೇಶ್ವರ ಕೆರೆ ಉದ್ಯಾನಗಳಿಗೆ ಹೋಗಿ ಭೋಜನ ಸವಿದು ಎಳ್ಳ ಅಮಾವಾಸ್ಯೆ ಆಚರಿಸಿದರು.

ಎಳ್ಳ ಅಮಾವಾಸ್ಯೆ ಪ್ರಮುಖ ಖಾದ್ಯ ನವಧಾನ್ಯಗಳು, ವಿವಿಧ ಹಸಿರು ಪಲ್ಲೆಗಳು ಸೇರಿಸಿ ಮಾಡಿದ ಭಜಿ ಪಲ್ಲೆ, ಸಜ್ಜೆ, ಜೋಳದ ರೊಟ್ಟಿ, ಶೇಂಗಾ, ಅಗಸಿ ಹಿಂಡಿ, ಎಣ್ಣೆ ಬದನೆಕಾಯಿ, ಜೋಳದ, ಸಜ್ಜಿ ಕಡುಬು, ಶೇಂಗಾ ಹೋಳಿಗೆ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯ ಪದಾರ್ಥ ಸವಿದ ಹಿರಿಯರು ಹರಟೆ ಹೊಡೆದರೆ, ಮಕ್ಕಳಂತೂ ಜೋಕಾಲಿ, ಜಾರುಬಂಡೆ ಆಡಿ ಖುಷಿಪಟ್ಟರು. 

ಇದೇ ವೇಳೆ ಗ್ರಾಮೀಣ ಭಾಗದ ಜನರು ಮಾತ್ರ ತಮ್ಮ ಹೊಲಗಳಿಗೆ ಹೋಗಿ ಜೋಳದ, ತೊಗರಿ ಸೇರಿದಂತೆ ವಿವಿಧ ಬೆಳೆ ಹಸಿರು ಹಾಸಿನಲ್ಲಿ ಓಡಾಡಿ ಚೆರಗ ಚೆಲ್ಲಿ ಸಂಭ್ರಮಿಸಿದರು. ತಾವು ತಯಾರು ಮಾಡಿದ ಖಾದ್ಯವನ್ನು ಬಂಧು, ಬಳಗದವರೊಂದಿಗೆ ಉಂಡು ಮನೆಗಳಿಗೆ ಮರಳಿದರು.

ಚರಗ ಭೂತಾಯಿ ನೈವೇದ್ಯ ರೈತ ವರ್ಷಪೂರ್ತಿ ದುಡಿದು ಉತ್ಪನ್ನ ಮಾಡುವ ಕಾಳುಗಳು, ಹಸಿರು ಪಲ್ಲೆಗಳು ಸೇರಿದಂತೆ ವಿವಿಧ ತರಕಾರಿಯಿಂದ ಮಾಡುವ ಭಜಿ ಪಲ್ಲೆ ಮತ್ತು ಇತರೆ ಖಾದ್ಯವನ್ನು ಭಕ್ತಿಯಿಂದ ಭೂಮಿ ತಾಯಿಗೆ ಅರ್ಪಿಸುವಾಗ ಇಡೀ ಹೊಲದ ನಾಲ್ಕು ಮೂಲೆಗಳಿಗೆ ಚೆಲ್ಲಿ ಭೂಮಿ ತಾಯಿಗೆ ನಮಿಸುತ್ತಾನೆ. ಆತನ ಇಡೀ ಕುಟುಂಬ ಚಾಂಗ ಬೋಲೋ.. ಚಕ್ಕಡಿ ಹೊಡಿರೋ ಎನ್ನುತ್ತಾರೆ. 

ಇದನ್ನೇ ಚರಗ ಹೊಡೆಯುವುದು ಎನ್ನಲಾಗುತ್ತದೆ.  ಸುವರ್ಣಾ ಶರಣಪ್ಪ ದೇಸಾಯಿ, ನಗರದ ಗೃಹಿಣಿ ಹಳ್ಳಿ ಸೊಗಡಿಲ ಹೌದು.. ಏನು ಮಾಡೋದು. ನಮಗೆ ಹಳ್ಳಿ ಸೊಗಡಿನ ಸಂಭ್ರವಿಲ್ಲ. ಆಟೋಗಳಲ್ಲಿ ಉದ್ಯಾನಗಳಿಗೆ ಬಂದು ಇಳಿತೇವೆ.. ಹುಲ್ಲು ಹಾಸಿನಲ್ಲಿ ಉಣ್ಣುವುದೇ ಎಳ್ಳ  ಮಾವಾಸ್ಯೆಯಾಗಿದೆ. ದನಗಳ ಗೆಜ್ಜೆ ಸದ್ದಿಲ್ಲ. ಯಕ್ಕಾ.. ಬಾರೇ. ಜಲ್ದಿ ಹೋಗೋನು ಎನ್ನುವ ದೊಡ್ಡ ಧ್ವನಿಗಳಿಲ್ಲ. ಗೇನಿದ್ದರೂ ಇಂಟರನೆಟ್‌.. ವ್ಯಾಟ್ಸ್‌ ಆ್ಯಫ್‌, ಫೇಸ್‌ಬುಕ್‌ ಎಳ್ಳಾಮಾಸ್ಯೆ. ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಾಕಿಕೊಂಡು ಲೈಕು, ಕಾಮೆಂಟು.. ಅದಕ್ಕೊಂದಿಷ್ಟು ಪರ ವಿರೋಧ ಮಾತುಗಳಿಗೆ ಸೀಮಿತವಾಗಿದೆ. ಹಳ್ಳಿ ರೈತರ ಖುಷಿ ನಮಗೆ ಸಿಗುತ್ತಿಲ್ಲ.. ಹೊಲಗಳಿದ್ದವರು ಹೋಗ್ತಾರೆ. ನಾವೆಲ್ಲಿ ಹೋಗಬೇಕು?
 ಮಹೇಶ ತಳಕೇರಿ, ಕಲಬುರಗಿ ನಿವಾಸಿ

ಸೂರ್ಯಕಾಂತ ಎಂ. ಜಮಾದಾರ 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.