ರಾಜಸ್ಥಾನ : ನೀರಿಗಾಗಿ ಜಗಳ; ರೈತನನ್ನು ಕೊಚ್ಚಿ ಕೊಲೆ
Team Udayavani, Feb 3, 2018, 4:20 PM IST
ಕೋಟ, ರಾಜಸ್ಥಾನ : ನೀರಾವರಿ ನೀರಿನ ಪಾಲಿಗಾಗಿ ಐವರು ರೈತರ ನಡುವೆ ನಡೆದ ಮಾರಣಾಂತಿಕ ಜಗಳದಲ್ಲಿ ಒಬ್ಬ ರೈತನನ್ನು ಕೊಚ್ಚಿ ಕೊಲ್ಲಲಾದ ಘಟನೆ ಕೋಟ ಜಿಲ್ಲೆಯ ಝಾಡೋಲ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಐವರು ರೈತರ ಜಗಳದಲ್ಲಿ ಕೊಲೆಗೀಡಾದ ರೈತನನ್ನು 26ರ ಹರೆಯದ ರಾಮ್ ನಿವಾಸ್ ಗುಜಾರ್ ಎಂದು ಗುರುತಿಸಲಾಗಿದೆ.
ರಾಮ್ ನಿವಾಸ್ ಗುಜಾರ್ನ ಹೊಲಕ್ಕೆ ತಮ್ಮ ಪಾಲಿನ ನೀರಾವರಿ ನೀರನ್ನು ಹಾಯಿಸಲಾಗುತ್ತಿರುವುದಕ್ಕೆ ಕೋಪೋದ್ರಿಕ್ತರಾದ ಇತರ ನಾಲ್ವರು ರೈತರು ಆತನನ್ನು (ಗುಜಾರ್ನನ್ನು) ಕೊಚ್ಚಿ ಕೊಂದರು ಎಂದು ಇಟಾವಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ರೋಯಾಲ್ ತಿಳಿಸಿದ್ದಾರೆ.
ಗುಜಾರ್ನನ್ನು ಕೊಚ್ಚಿ ಕೊಂದು ಪರಾರಿಯಾಗಿರುವ ನಾಲ್ವರು ರೈತರಿಗಾಗಿ ಪೊಲೀಸರು ಈಗ ವ್ಯಾಪಕ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyber fraud: ವಾಟ್ಸಾಪ್ ಟ್ರೇಡಿಂಗ್ ವಂಚನೆಯಲ್ಲಿ 9.09 ಕೋಟಿ ರೂ ಕಳೆದುಕೊಂಡ ಉದ್ಯಮಿ
Phalodi Satta Bazar: ಲೋಕಸಮರದಲ್ಲಿ ಬಿಜೆಪಿ ಗೆಲ್ಲುವ ಸ್ಥಾನ ಎಷ್ಟು? ಬೆಟ್ಟಿಂಗ್ ಶುರು!
Doodh Sagar: ಮರು ಆದೇಶ ಬರುವವರೆಗೆ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ
Gujarat: ಬಸ್ಗಳ ನಡುವೆ ಮುಖಾಮುಖಿ ಢಿಕ್ಕಿ; ಭೀಕರ ಅಪಘಾತಕ್ಕೆ ಮೂವರು ಬಲಿ
AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ
MUST WATCH
ಹೊಸ ಸೇರ್ಪಡೆ
INDIA ಮಹತ್ವದ ಸಭೆ; ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪಕ್ಷಗಳ ನಿರ್ಧಾರ
ಮಲೈಕಾ – ಅರ್ಜುನ್ ದೂರವಾಗಿಲ್ಲ: ಬ್ರೇಕಪ್ ವಿಚಾರ ವದಂತಿಯಷ್ಟೇ ಎಂದ ನಟಿಯ ಮ್ಯಾನೇಜರ್
Kulgeri Cross: ಈ ಸರ್ಕಾರಿ ಶಾಲೆಯಲ್ಲಿ ಪಾಠಕ್ಕಿಂತ ಶೌಚಾಲಯದ್ದೇ ದೊಡ್ಡ ಸಮಸ್ಯೆ
Hubli; ಇದು ದಪ್ಪ ಚರ್ಮದ ಸರ್ಕಾರ; ಕೂಡಲೇ ನಾಗೇಂದ್ರ ರಾಜೀನಾಮೆ ನೀಡಲಿ: ಪ್ರಹ್ಲಾದ ಜೋಶಿ
Hockey; ವಿಶ್ವ ಚಾಂಪಿಯನ್ ಜರ್ಮನಿಗೆ ಆಘಾತಕಾರಿ ಸೋಲುಣಿಸಿದ ಭಾರತದ ಪುರುಷರು