ಸುನಂದಾ ಪುಷ್ಕರ್‌ ಳನ್ನು ಕೊಲೆ ಮಾಡಲಾಗಿತ್ತು: ‘ರಹಸ್ಯ ವರದಿ’


Team Udayavani, Mar 12, 2018, 3:33 PM IST

Sunanda-Pushkar-700.jpg

ಹೊಸದಿಲ್ಲಿ : ಸುನಂದಾ ಪುಷ್ಕರ್‌ ನಿಗೂಢ ಸಾವಿಗೆ ಈಗ ಹೊಸದೊಂದು ತಿರುವು ಲಭಿಸಿದೆ. ರಹಸ್ಯ ವರದಿಯೊಂದರ ಪ್ರಕಾರ ಸುನಂದಾ ಪುಷ್ಕರ್‌ ಅವರನ್ನು ಆಕೆಯ ಪತಿ, ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ಅವರೇ ಕೊಂದಿರುವುದಾಗಿ ಈ ವರದಿ ಹೇಳುತ್ತದೆ. 

ಸುನಂದಾ ಪುಷ್ಕರ್‌ ಳನ್ನು ಯಾರು ಕೊಂದರೆಂಬುದು ತನಿಖಾಧಿಕಾರಿಗಳಿಗೆ ಆರಂಭದಿಂದಲೇ ಗೊತ್ತಿತ್ತು; ಆದರೆ ಆಕೆಯ ಸಾವು ಇಂದಿನ ವರೆಗೂ ನಿಗೂಢವಾಗಿಯೇ ಉಳಿದಿದೆ ಎಂದು “ಡಿಎನ್‌ಎ” ಗೆ ಸಿಕ್ಕಿರುವ ಈ ವರದಿಯಲ್ಲಿ ಹೇಳಲಾಗಿದೆ.

ಸುನಂದಾ ಪುಷ್ಕರ್‌ ಮೃತ ದೇಹ ಪತ್ತೆಯಾದ ಲೀಲಾ ಹೊಟೇಲ್‌ ಕೋಣೆಯ ತಪಾಸಣೆ ಮತ್ತು ತನಿಖೆ ನಡೆಸಿದ್ದ ದಿಲ್ಲಿಯ ವಸಂತ ವಿಹಾರ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರಿಗೆ ಇದು ಆತ್ಮಹತ್ಯೆ ಪ್ರಕರಣ ಅಲ್ಲ ಎಂಬ ಸ್ಪಷ್ಟವಾದ ಅಭಿಪ್ರಾಯವಿತ್ತು ಎಂದು ಈ ಪ್ರಕರಣದ ಮೊದಲ ವರದಿಯನ್ನು ಸಿದ್ಧಪಡಿಸಿದ್ದ ಆಗಿನ ಉಪ ಪೊಲೀಸ್‌ ಆಯುಕ್ತ ಬಿ ಎಸ್‌ ಜೈಸ್ವಾಲ್‌ ಮೊದಲ ವರದಿಯಲ್ಲಿ ಹೇಳಿರುವುದನ್ನು ಈ ರಹಸ್ಯ ವರದಿಯು ಉಲ್ಲೇಖೀಸಿದೆ. 

ಇನ್‌ಕ್ವೆಸ್ಟ್‌ ನಡವಳಿಕೆಯಿಂದ ಅಸಂತೃಪ್ತರಾಗಿದ್ದ  ಉಪ ವಿಭಾಗೀಯ ಮ್ಯಾಜಿಸ್ಟ್ರೇಟರು ಸರೋಜಿನಿ ನಗರ ಠಾಣಾಧಿಕಾರಿಯಿಂದ ಈ ಪ್ರಕರಣವನ್ನು ಕೊಲೆ ಕೇಸಾಗಿ ತನಿಖೆ ನಡೆಸಲು ಸೂಚಿಸಿದ್ದರು. 

ಅಟಾಪ್ಸಿ ವರದಿಯಲ್ಲಿ “ಸುನಂದಾ ಪುಷ್ಕರ್‌ ಸಾವಿಗೆ ವಿಷಪ್ರಾಷನವೇ ಕಾರಣವಾಗಿದೆ; ಸಾಂದರ್ಭಿಕ ಸಾಕ್ಷ್ಯಗಳು ಆಲ್‌ಪ್ರಝೋಲಾಂ ವಿಷ ಇರುವುದನ್ನು ಸೂಚಿಸುತ್ತವೆ. ಆಕೆಯ ದೇಹದ ಮೇಲಿನ ಗಾಯಗಳು ಮಾರಣಾಂತಿಕವಾಗಿರಲಿಲ್ಲ; ಆವು ದೈಹಿಕ ಜಗಳದ ಪರಿಣಾಮವಾಗಿ ಉಂಟಾಗಿರುವುದು ಸ್ಪಷ್ಟವಿತ್ತು” 

”ಆದರೆ ಆಕೆಯ ದೇಹದ ಮೇಲೆ ಕಂಡುಬಂದಿರುವ ಇಂಜೆಕ್ಷನ್‌ನ ಹತ್ತು ಗಾಯಗಳು ಮಾತ್ರ ಭಿನ್ನ ಸ್ವರೂಪದ್ದಾಗಿದ್ದವು. 12ನೇ ನಂಬರ್‌ನ ಗಾಯವು ಹಲ್ಲಿನಿಂದ ಕಚ್ಚಿದ ಪರಿಣಾಮವಾಗಿ ಉಂಟಾದ ಗಾಯವಾಗಿತ್ತು. ನಂಬರ್‌ 1ರಿಂದ 15ರ ವರೆಗಿನ ಗಾಯಗಳು 12 ತಾಸುಗಳಿಂದ ನಾಲ್ಕು ದಿನಗಳ ವರೆಗಿನ ಅವಧಿಯಲ್ಲಿ ಉಂಟಾಗದವುಗಳೆಂದು ತೋರಿ ಬರುತ್ತದೆ” ಎಂದು ಹೇಳಲಾಗಿದೆ. 

ಇಂಜೆಕ್ಷನ್‌ ಗಾಯದ ಗುರುತುಗಳು ತಾಜಾ ಸ್ವರೂಪದ್ದಾಗಿದ್ದವು ಎಂದು ವರದಿ ಹೇಳುತ್ತದೆ. ಸುನಂದಾ ದೇಹದ ಮೇಲೆ ಜಗಳದ ಪರಿಣಾಮವಾಗಿ ಉಂಟಾದ ಅನೇಕ ಗಾಯಗಳು ಕಂಡು ಬರುತ್ತವೆ ಎಂದು ವರದಿ ಹೇಳುತ್ತದೆ. 

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.