ಕುಂಜಾರುಗಿರಿ: ಪೇಜಾವರ ಕಿರಿಯ ಶ್ರೀಗಳಿಂದ ಗೋಗ್ರಾಸಕ್ಕೆ ಜೋಳ ಬಿತ್ತನೆ
Team Udayavani, Mar 15, 2018, 7:35 AM IST
ಕಟಪಾಡಿ: ಕುಂಜಾರು ಗಿರಿಯ ಗಿರಿಬಳಗದವರು ನಿರಂತರ 12 ವರ್ಷಗಳಿಂದ ಸುಮಾರು ಒಂದು ಎಕರೆ ಜಾಗದಲ್ಲಿ ಜೋಳದಹುಲ್ಲನ್ನು ಬೆಳೆಸಿ ನೀಲಾವರ ಗೋಶಾಲೆಗೆ ಗೋಗ್ರಾಸವಾಗಿ ನೀಡುತ್ತಿದ್ದಾರೆ.
ಈ ವರ್ಷದ ಬೆಳೆಯನ್ನು ಬೆಳೆಯಲು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಜೋಳದ ಬಿತ್ತನೆಗೆ ಚಾಲನೆ ನೀಡಿದರು.
ಕುಂಜಾರುಗಿರಿಯ ಅಂಬಡೆ ಪಾಡಿಯ ಗೋವಿಂದ ಭಟ್ ಅವರ ಗದ್ದೆಯಲ್ಲಿ ಈ ಬೆಳೆ ಬೆಳೆಯ ಲಾಗುತ್ತಿದೆ. ಇಲ್ಲಿ ಸ್ವತಃ ಗದ್ದೆಯನ್ನು ಹದಮಾಡಿ, ಬಿತ್ತನೆ ನಡೆಸಿ, ಜೋಳದ ಮೇವನ್ನು ಪೋಷಿಸಲಾಗುತ್ತದೆ.
ಈ ಸಂದರ್ಭ ಗಿರಿ ಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಪಾಧ್ಯ, ಕಾರ್ಯದರ್ಶಿ ಗಿರಿಧರ ಐತಾಳ್, ದೇವಸ್ಥಾನದ ಪ್ರಬಂಧಕ ರಾಜೇಂದ್ರ ರಾವ್, ಕುರ್ಕಾಲು ಗ್ರಾ.ಪಂ.ಸದಸ್ಯ ಸುದರ್ಶನ್ ರಾವ್, ನಾರಾವಿ ಗುರುರಾಜ್ ಭಟ್, ರಾಜಮೂರ್ತಿ ಭಟ್, ಗಿರಿ ಬಳಗದ ಪದಾಧಿಕಾರಿಗಳು ಸದಸ್ಯರು, ಗಿರಿಭಗಿನಿಯರ ಸದಸ್ಯರು ಉಪಸ್ಥಿತರಿದ್ದು ಬಿತ್ತನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್