“ರಾಜಕಾರಣ ಅಂದ್ರೆ ಭ್ರಷ್ಟಾಚಾರ ಅಲ್ಲ’
Team Udayavani, Mar 26, 2018, 6:50 AM IST
ಶಿಕಾರಿಪುರ: ರಾಜಕಾರಣವೆಂದರೆ ಕೇವಲ ಭಷ್ಟಾಚಾರವಲ್ಲ. ಕೇಂದ್ರ ಸರಕಾರದ ಯಾವುದೇ ಮಂತ್ರಿಗಳ ಮೇಲೆ ಇಂದು ಭ್ರಷ್ಟಾಚಾರದ ಆರೋಪ ಇಲ್ಲ. ಮೋದಿ ಅವರ ಸ್ವತ್ಛ, ಸಮರ್ಥ, ರೈತಪರ, ಬಡವರ ಪರವಾದ ಆಡಳಿತ ಪ್ರಶಂಸೆಗೆ ಒಳಗಾಗಿದೆ ಎಂದು ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೇ ರಾಜ್ಯ ಖಾತೆ ಸಚಿವ ಮನೋಜ್ ಕುಮಾರ್ ಸಿನ್ಹಾ ಹೇಳಿದರು. ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ ಶೇ. 50ರಷ್ಟು ಭ್ರಷ್ಟಾಚಾರಕ್ಕೆ ಹರಿದು ಹೋಗುತ್ತಿರುವುದು ಖೇದಕರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್