ಚರ್ಚ್ಗಳಿಗೆ ಭೇಟಿಯಿತ್ತು ಆಶೀರ್ವಾದ ಪಡೆದ ಅಬ್ಬಯ್ಯ
Team Udayavani, May 7, 2018, 4:42 PM IST
ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಕ್ಷೇತ್ರ ವ್ಯಾಪ್ತಿಯ ವಿವಿಧ ಚರ್ಚ್ಗಳಿಗೆ ರವಿವಾರ ಭೇಟಿ ಕೊಟ್ಟು ಆಶೀರ್ವಾದ ಪಡೆದರು.
ಶಾಸಕರು ಘಂಟಿಕೇರಿಯ ಪುರಾತನ ಹೋಲಿ ಮೇನ್ ಕೆಥೆಡ್ರಲ್ ಚರ್ಚ್, ಗದಗ ರಸ್ತೆಯ ಡಿಡಿಎಂ ಚರ್ಚ್, ವಿದ್ಯಾರಣ್ಯ ನಗರದ ಸೇಂಟ್ ಪೀಟರ್ ಚರ್ಚ್, ಮಂಟೂರು ರಸ್ತೆಯ ಹೊಸನ್ನಾ ಚರ್ಚ್, ಇಂಡಿಪೆಂಡೆಂಟ್ ಬ್ಯಾಪಿಸ್ಟ್ ಚರ್ಚ್, ಸಿಎಂಎನ್ ಚರ್ಚ್, ಮೆಸೆಯ್ಯ ಮಿನಿಸ್ಟ್ರೀಸ್, ಕಾರವಾರ ರಸ್ತೆಯ ಮೇಯರ್ ಮೆಮೋರಿಯಲ್ ಚರ್ಚ್ ಸೇರಿದಂತೆ ಇನ್ನಿತರೆ ಚರ್ಚ್ಗಳಿಗೆ ಭೇಟಿ ಕೊಟ್ಟು ಫಾದರ್ ಗಳಿಂದ ಆಶೀರ್ವಾದ ಪಡೆದರು. ಫಾಸ್ಟರ್ ಮೈಕಲ್, ರೆವರೆಂಡ್ ಫಾಸ್ಟರ್ ಜೇಮ್ಸ್ ತಲಪಾಟಿ, ಫಾಸ್ಟರ್ ರೆವರೆಂಡ್ ಜಿಂಜೂ ಮೆಶೆಕ್, ಬ್ರದರ್ ಪೌಲ್, ರೆವೆರೆಂಡ್ ಬೆಂಗಳೂರಿ, ಫಾಸ್ಟರ್ ಓಬಲ್ ರಾವ್, ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲ, ದೊರೈರಾಜ್ ಮಣಿಕುಂಟ್ಲ, ತುಷಾರ ಕವಳೇಕರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
MUST WATCH
ಹೊಸ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ