ಮೇಘಾಲಯದ ಅಂಪಾಟಿಯಲ್ಲಿ ಕಾಂಗ್ರೆಸ್ ಜಯಭೇರಿ; ಆರರಲ್ಲಿ ಮುಂದೆ
Team Udayavani, May 31, 2018, 11:45 AM IST
ಹೊಸದಿಲ್ಲಿ : ಮೇಘಾಲಯದ ಅಂಪಾಟಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರಕೃತ ಆರು ಸೀಟುಗಳಲ್ಲಿ ಮುನ್ನಡೆಯಲ್ಲಿವೆ.
ಭಾರತೀಯ ಜನತಾ ಪಕ್ಷ ಅನೇಕ ಸೀಟುಗಳಲ್ಲಿ ಅತ್ಯಂತ ಕಠಿನಕರ ಪೈಪೋಟಿಯನ್ನು ಎದುರಿಸುತ್ತಿದೆ. ಪಕ್ಷದ ಆರಂಭಿಕ ಮುನ್ನಡೆಗಳೆಲ್ಲ ಕರಗಿ ಹೋಗಿವೆ. ಬಿಜೆಪಿ + ಈಗ ಕೇವಲ ಮೂರು ಸೀಟುಗಳಲ್ಲಿ ಮುಂದಿದೆ.
ಮಹಾರಾಷ್ಟ್ರದ ಪಲೂಸ್ ಕಡೇಗಾಂವ್ ನಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷ ಪಂಜಾಬ್ನ ಶಾಕೋಟ್ನಲ್ಲಿ ಮುಂದಿದೆ.
ಪಶ್ಚಿಮ ಬಂಗಾಲದ ಮಹೇಶ್ಸ್ಥಲ ಕ್ಷೇತ್ರದಲ್ಲಿ ಟಿಎಂಸಿ ಲೀಡ್ ಸ್ಥಾಪಿಸಿದೆ. ಬಿಹಾರದ ಜೋಕಿಹಾತ್ನಲ್ಲಿ ಜೆಡಿಯು ಮುಂದಿದೆ; ಜಾರ್ಖಂಡ್ನ ಗೋಮಿಯಾದಲ್ಲಿ ಜೆಎಂಎಂ ಮುಂದಿದೆ. ಸಿಲ್ಲಿ ಕ್ಷೇತ್ರದಲ್ಲಿ ಎಜೆಎಎಸ್ಯು ಮುಂದಿದೆ.
ಕೇರಲದ ಶೆಂಗನ್ನೂರಿನಲ್ಲಿ ಸಿಪಿಎಂ ಮುಂದಿದೆ. ಉ.ಪ್ರ. ನೂಪರ್ ನಲ್ಲಿ ಎಸ್ಪಿ ಮುಂದಿದೆ. ಉತ್ತರಾಖಂಡದ ಥರಾಳಿಯಲ್ಲಿ ಬಿಜೆಪಿ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ