ಕುಮಟಾ : ಎಟಿಎಂ ಧ್ವಂಸಗೈದರೂ ದರೋಡೆ ಯತ್ನ ವಿಫಲ !
Team Udayavani, Jun 3, 2018, 9:30 AM IST
ಕುಮಟಾ: ತಾಲೂಕಿನ ಬಾಡ ಸಮೀಪದ ಗುಡೇ ಅಂಗಡಿಯಲ್ಲಿ ವಿಜಯಾಬ್ಯಾಂಕ್ ಎಟಿಎಂ ನ್ನು ಶನಿವಾರ ರಾತ್ರಿ ದರೋಡೆಕೋರರು ಧ್ವಂಸಗೈದು ಹಣ ದೋಚಲು ವಿಫಲ ಯತ್ನ ನಡೆಸಿದ್ದಾರೆ.
ಕಾವಲುಗಾರ ಇಲ್ಲದ್ದನ್ನು ಗಮನಿಸಿ ಸಮಯ ಸಾಧಿಸಿದ ಕಳ್ಳರು ಎಟಿಎಂ ಒಡೆದು ಹಾಕಿ ಹಣದ ಚೇಂಬರ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಯಾವುದೋ ವಾಹನ ಬಂದಿದ್ದು ಹಾರ್ನ್ ಕೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಕುಮಟಾ ಠಾಣೆಯ ಪೊಲೀಸು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ