ಪಾಂಡಿಯಲ್ಲಿ ಸುಂಟರಗಾಳಿ : 20 ಮನೆ, ಅಂಗಡಿಗಳಿಗೆ ಹಾನಿ
Team Udayavani, Jun 28, 2018, 10:28 AM IST
ಮುಳ್ಳೇರಿಯ: ಅಡೂರು ಪಾಂಡಿಯ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಬೀಸಿದ ಸುಂಟರಗಾಳಿಯಿಂದಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಸುಮಾರು 20 ಮನೆಗಳು, ಅಂಗಡಿಗಳು ಹಾನಿಗೀಡಾಗಿವೆ. ಬಸ್ ತಂಗುದಾಣ ಸಂಪೂರ್ಣ ನೆಲಸಮವಾಗಿದೆ.
ತೆಂಗು ಸಹಿತ ಹಲವು ಮರಗಳು ಧರಾಶಾಯಿಯಾಗಿವೆ. ಸಾಮಾನ್ಯ ಮಳೆಯಾಗಿದ್ದು, ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿ ಸಂಭವಿಸಿದ ಅನಾಹುತದಿಂದ ಲಕ್ಷಾಂತರ ರೂ. ನಾಶನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!