ಸಚಿವ ಹೆಗಡೆಯಷ್ಟು ನೀಚ ರಾಜಕಾರಣಿ ಇನ್ನೊಬ್ಬನಿಲ್ಲ: ಅಸ್ನೋಟಿಕರ್
Team Udayavani, Jun 30, 2018, 2:47 PM IST
ಕಾರವಾರ: ಸಚಿವ ಅನಂತ್ ಕುಮಾರ್ ಹೆಗಡೆಯಷ್ಟು ನೀಚ ರಾಜಕಾರಣಿ ಕರ್ನಾಟಕದಲ್ಲೂ ಇಲ್ಲ, ದೇಶದಲ್ಲೂ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಏಕವಚನದಲ್ಲೇ ನಿಂದಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ನೋಟಿಕರ್ ‘ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ ಧ್ವಜ ನಾನು ಹಾರಿಸಿದ್ದು ಎಂದು ಆರ್ಎಸ್ಎಸ್ನವರ ಬಳಿ ಹೇಳಿಕೊಂಡು 5 ಬಾರಿ ಸಂಸದನಾಗಿದ್ದಾನೆ. ಅವನಿಗೆ ಅಮಿತ್ ಶಾ ಮಿನಿಸ್ಟರ್ ಮಾಡಿದ್ರು. ಈಗ ಅವನಿಗೆ ಉಂಡ ತುತ್ತು ಹೊರಗೆ ತೆಗೆಯಲಿಕ್ಕೆ ಆಗುವುದಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಇವನು ಈ ಚುನಾವಣೆಯಲ್ಲಿ ಕಾಗೇರಿಗೆ ವಿರೋಧ ಮಾಡಿದ್ದಾನೆ . ಬಿಜೆಪಿ ಕಾರ್ಯಾಲಯದಲ್ಲಿ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರ್ಗೆ ಹೊಡೆದಿದ್ದಾನೆ. ಅಂತವನ ಕುರಿತಾಗಿ ಮಾತನಾಡುವಂತದ್ದು ಸರಿಯಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ