ಪುಣೆ ಬಂಟರ ಸಂಘದಿಂದ ಯೋಧನಿಗೆ ಗೌರವ
Team Udayavani, Jul 3, 2018, 2:07 PM IST
ಪುಣೆ: ಕಾರ್ಗಿಲ್ ಯುದ್ಧದಲ್ಲಿ ಭಾಗ ವಹಿಸಿ ಮೂರು ದಿನಗಳ ಕಾಲ ಕಂದಕದಲ್ಲಿದ್ದು ಬದುಕುಳಿದ ತನ್ನೆರಡೂ ಕಾಲುಗಳ ಬಲ ಕಳೆದು ಕೊಂಡ ಯೋಧ ಶಾಮರಾಜ್ ಎಡನೀರ್ ಇವರನ್ನು ಜೂ. 30 ರಂದು ಪುಣೆ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಶಾಲು ಹೊದೆಸಿ, ವೀಲ್ ಚೇರ್ನಲ್ಲಿ ಕುಳಿತಿದ್ದ ಯೋಧನನ್ನು ಗೌರವಿಸಿದರು. ಪದ್ಮನಾಭ ಶೆಟ್ಟಿ, ತಾರಾನಾಥ ರೈ ಮೇಗಿನಗುತ್ತು, ಜಯ ಶೆಟ್ಟಿ ಮಿಯ್ನಾರು, ರೋಹಿತ್ ಶೆಟ್ಟಿ ನಗ್ರಿಗುತ್ತು, ಪ್ರವೀಣ್ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ :ಕಿರಣ್ ಬಿ ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ