ಗೋವಾದಲ್ಲಿ ಭಾವನಾ ಫೋಟೋ ಶೂಟ್‌


Team Udayavani, Jul 22, 2018, 3:22 PM IST

bavana.png

ಅಪ್ಪಟ ಕನ್ನಡದ ಹುಡುಗಿ ಮತ್ತು ಬೆಲ್ಜಿಯಂ ದೇಶದ ವ್ಯಕ್ತಿ ನಡುವೆ ಮುಗಳ್ನಗೆ, ಆಮೇಲೆ ಮಾತುಕತೆ, ಹಾಗೊಂದು ನೋಟ ಮತ್ತು ಬ್ಯೂಟಿಫ‌ುಲ್‌ ಫೋಟೋ!

– ಇದನ್ನು ಸ್ವಲ್ಪ ಬಿಡಿಸಿ ಹೇಳುವುದಾದರೆ, ಕನ್ನಡದ ನಟಿ ಭಾವನಾ ರಾವ್‌ ಅವರು ಸುಮ್ಮನೆ ಒಂದು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಅದು ದೂರದ ಗೋವಾದಲ್ಲಿ. ಹಾಗಂತ ಅವರಾಗಿಯೇ ಮಾಡಿಸಿಕೊಂಡ ಫೋಟೋ ಶೂಟ್‌ ಅದಲ್ಲ. ಅವರನ್ನು ನೋಡಿದ ಬೆಲ್ಜಿಯಂ ದೇಶದ ಫೋಟೋಗ್ರಾಫ‌ರ್‌ ಕರೆದು, ನಿಲ್ಲಿಸಿ ತೆಗೆದ ಗ್ಲಾಮರಸ್‌ ಫೋಟೋಗಳು. ಹಾಗೆ ತೆಗೆದ ಫೋಟೋಗಳನ್ನು ಭಾವನಾ ರಾವ್‌ ಈಗ ಹರಿಬಿಟ್ಟಿದ್ದಾರೆ.

ಇಷ್ಟಕ್ಕೂ ಭಾವನಾರಾವ್‌ ಅವರು ಗೋವಾಗೆ ಹೋಗಿದ್ದೇಕೆ, ಅವರನ್ನು ನೋಡಿದ ಬೆಲ್ಜಿಯಂ ಫೋಟೋಗ್ರಾಫ‌ರ್‌ ಕ್ಯಾಮೆರಾ ಹಿಡಿದು ಪಟಪಟನೆ ಫೋಟೋ ತೆಗೆದಿದ್ದು ಯಾಕೆ ಎಂಬ ಬಗ್ಗೆ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಒಂದು
ಜಾಹೀರಾತು. ಹೌದು, ಭಾವನಾ ರಾವ್‌ ಅವರು ಒಂದು ಜಾಹೀರಾತು ಚಿತ್ರೀಕರಣಕ್ಕಾಗಿ ಗೋವಾಗೆ ಹೋಗಿದ್ದ ಸಂದರ್ಭದಲ್ಲಿ, ಆ ಜಾಹೀರಾತು ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದ ಬೆಲ್ಜಿಯಂ ದೇಶದ ಫೋಟೋಗ್ರಾಫ‌ರ್‌ ಫ್ರಾನ್ಸ್‌ಕೋ ಮ್ಯಾಥೀಸ್‌ ಎಂಬುವವರು, ಭಾವನಾ ರಾವ್‌ ಅವರನ್ನು ನೋಡಿದ ಕೂಡಲೇ, ಫೋಟೋಶೂಟ್‌
ಮಾಡುವ ಆಸೆ ಚಿಗುರಿದೆ. ಭಾವನಾ ರಾವ್‌ ಬಳಿ ಬಂದವರೇ, “ನಾನು ಇದುವರೆಗೆ ಇಂಡಿಯನ್ಸ್‌ ಫೋಟೋಶೂಟ್‌ ಮಾಡಿಲ್ಲ.

ನೀವು ಯೆಸ್‌ ಅಂದರೆ, ನಿಮ್ಮದ್ದೊಂದು ಫೋಟೋಶೂಟ್‌ ಮಾಡ್ತೀನಿ’ ಅಂದಿದ್ದಾರೆ. ಒಬ್ಬ ಅಂತಾರಾಷ್ಟ್ರೀಯ ಖ್ಯಾತಿಯ ಫೋಟೋಗ್ರಾಫ‌ರ್‌ ಹಾಗೆ ಬಂದು ಹೇಳುತ್ತಾರೆ ಅಂದರೆ, ಸಿಕ್ಕ ಅವಕಾಶ ಬಿಟ್ಟರುಂಟೇ? ಭಾವನಾ ಹಿಂದೆ
ಮುಂದೆ ನೋಡದೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ.

ಗೋವಾದಲ್ಲೇ ಶಾಪಿಂಗ್‌ ನಡೆಸಿ, ಕಾಸ್ಟೂéಮ್ಸ್‌ ಖರೀದಿಸಿ, ಫ್ರಾನ್ಸ್‌ಕೋ ಮ್ಯಾಥೀಸ್‌ ಕ್ಯಾಮೆರಾಗೆ ತರಹೇವಾರಿ ಫೋಸ್‌ ಕೊಟ್ಟಿದ್ದಾರೆ. ಫ್ರಾನ್ಸ್‌ಕೋ ಮ್ಯಾಥೀಸ್‌ ತೆಗೆದಿರುವ ಫೊಟೋಗಳನ್ನು ನೋಡಿ ಖುಷಿಗೊಂಡ ಭಾವನಾ, ಫ್ರಾನ್ಸ್‌ಕೋ ಅವರ ವರ್ಕ್‌ಸ್ಟೈಲ್‌, ಸ್ಟಾಂಡರ್ಡ್‌ ನೋಡಿ ಇನ್ನಷ್ಟು ಉತ್ಸಾಹಗೊಂಡಿದ್ದಾರೆ. ಅಷ್ಟೊಂದು ಗ್ಲಾಮರಸ್‌ ಆಗಿ ಕಾಣಿ¤àನಾ ಅಂತ ಸ್ವತಃ ಭಾವನಾ ಅವರಿಗೇ ಪ್ರಶ್ನೆ ಎದುರಾಗಿದೆ. ಅದನ್ನು ಹೇಳಿ ಅವರೇ ಜೋರು
ನಗೆ ಬೀರುತ್ತಲೇ ಸುಮ್ಮನಾಗುತ್ತಾರೆ. ಅಂದಹಾಗೆ, ಸದ್ಯಕ್ಕೆ ಭಾವನಾ “ಗಾಂಧಿಗಿರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಹೊಸಬರ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಈ ನಡುವೆ ತೆಲುಗಿನಿಂದಲೂ ಅವಕಾಶ
ಬರುತ್ತಿದೆ. ಒಳ್ಳೆಯ ಕಥೆ, ಪಾತ್ರ ನೋಡಿಕೊಂಡು ಸಿನಿಮಾ ಒಪ್ಪಿಕೊಳ್ಳುವ ಯೋಚನೆಯಲ್ಲಿದ್ದಾರೆ. ಇನ್ನು, ಅವರ ಡ್ಯಾನ್ಸ್‌ ಕ್ಲಾಸ್‌ನಲ್ಲೀಗ ಬರೋಬ್ಬರಿ 100 ಮಂದಿ ತುಂಬಿದ್ದಾರೆ. ಅಲ್ಲಿ ಬ್ಯಾಲೆ, ಬಾಲಿವುಡ್‌ ಸ್ಟೆಪ್ಸ್‌ ಹೇಳಿಕೊಡುವುದರ ಜೊತೆಗೆ μಟ್‌ನೆಸ್‌ ತರಬೇತಿ ಸಹ ನೀಡಲಾಗುತ್ತಿದೆ.

ಟಾಪ್ ನ್ಯೂಸ್

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.