ಸುಜುಕಿ ಬರ್ಗ್ಮನ್ ಸ್ಟ್ರೀಟ್‌ 125 ಸಿಸಿ ಸ್ಕೂಟರ್‌ ಬಿಡುಗಡೆ


Team Udayavani, Jul 24, 2018, 11:53 AM IST

suzuki.jpg

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಮೋಟಾರ್‌ ಸೈಕಲ್‌ ಇಂಡಿಯಾ ಪ್ರೈ.ಲಿ., ಬಹು ನಿರೀಕ್ಷಿತ 125 ಸಿಸಿ ಸ್ಕೂಟರ್‌ “ಬರ್ಗ್ಮನ್ ಸ್ಟ್ರೀಟ್‌’ ಅನ್ನು ಪರಿಚಯಿಸಿದೆ. ನಗರದಲ್ಲಿ ಶನಿವಾರ ನೂತನ ಸ್ಕೂಟರ್‌ ಅನ್ನು ಸಂಸ್ಥೆಯ ಮಾರಾಟ ವಿಭಾಗದ (ದಕ್ಷಿಣ) ವಲಯ ವ್ಯವಸ್ಥಾಪಕ ಕೆಎನ್‌ವಿಎಸ್‌ ಸುರೇಶ್‌ ಅವರು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಸ್ಕೂಟರ್‌ಗಳಲ್ಲಿ 125ಸಿಸಿ ವರ್ಗವು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ನಮ್ಮ ಬರ್ಗ್ಮನ್ ಸ್ಟ್ರೀಟ್‌ ಸ್ಕೂಟರ್‌ ಸಾಕಷ್ಟು ನಿರೀಕ್ಷೆಯೊಂದಿಗೆ ಹೊರಬಂದಿದೆ. ಐರೋಪ್ಯ ಸ್ಕೂಟರ್‌ ವಿನ್ಯಾಸದಿಂದ ರೂಪುಗೊಂಡ ಆಧುನಿಕ ತಂತ್ರಜ್ಞಾನವುಳ್ಳ ಈ ವಾಹನ ಚಾಲನೆಯಲ್ಲಿ ತೃಪ್ತಿ ತರುವುದಂತೂ ಖಂಡಿತ. ಅಲ್ಲದೆ, ಗ್ರಾಹಕರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಎಲ್ಲ ರೀತಿ ಐಷಾರಾಮಿ ಸೌಲಭ್ಯಗಳುಳ್ಳ ಆಧುನಿಕ ಸ್ಕೂಟರ್‌ ಇದಾಗಿದೆ ಎಂದರು.

ಬರ್ಗ್ಮನ್ ವಿಶೇಷತೆಗಳು: ಏರ್‌ಕೂಲ್ಡ್‌, ಎಸ್‌ಒಎಚ್‌ಸಿ 2 ವಾಲ್‌Ì, ಸಿಂಗಲ್‌ ಸಿಲಿಂಡರ್‌, 125 ಸಿಸಿ-4 ಸ್ಟ್ರೋಕ್‌ ಶಕ್ತಿಶಾಲಿ ಎಂಜಿನ್‌ ಹೊಂದಿರುವ ನೂತನ ಸ್ಕೂಟರ್‌, ಕಾರ್ಯ ಸಾಮರ್ಥ್ಯದಲ್ಲಿ ಹಾಗೂ ಇಂಧನ ಉಳಿತಾಯದಲ್ಲಿ ಎತ್ತಿದ ಕೈ. ಇದರ ಎಸ್‌ಇಪಿ ತಂತ್ರಜ್ಞಾನ, ಸಿಬಿಎಸ್‌, ಲೆಫ್ಟ್‌ ಬ್ರೇಕ್‌ ಲಿವರ್‌ನಿಂದ ಎರಡೂ ಬ್ರೇಕ್‌ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ. ಮುಂಬದಿ ಹಾಗೂ ಹಿಂಬದಿ ಬ್ರೇಕ್‌ ಶಕ್ತಿಯ ನಡುವೆ ಉತ್ತಮ ಸಮತೋಲನ ಏರ್ಪಡುವುದಕ್ಕೆ ನೆರವಾಗುತ್ತದೆ.

ಬರ್ಗ್ಮನ್ ಸ್ಟ್ರೀಟ್‌ ಪ್ರೀಮಿಯಂ ಸ್ಟೈಲ್‌, ಎಲ್‌ಇಡಿ ಹೆಡ್‌ಲೈಟ್‌, ಪೊಸಿಷನ್‌ ಲ್ಯಾಂಪ್‌, ಟೇಲ್‌ ಲ್ಯಾಂಪ್‌ ಪ್ರಖರತೆ ಉತ್ತಮವಾಗಿದೆ. ಫ್ಲೆಕ್ಸಿಬಲ್‌ ಫುಟ್‌ ಪೊಸಿಶನ್‌, ಸಂಪೂರ್ಣ ಡಿಜಿಟಲ್‌ ಪರಿಕರ ಪ್ಯಾನಲ್‌, ಡಿಜಿಟಲ್‌ ಗಡಿಯಾರ, ಪ್ಯುಯೆಲ್‌ ಗಾಜ್‌, ಆಯಿಲ್‌ ಚೇಂಜ್‌ ಇಂಡಿಕೇಟರ್‌ ಮತ್ತು ಡ್ಯುಯಲ್‌ ಟ್ರಿಪ್‌ ಮೀಟರ್‌ನಿಂದ ಇದು ಸಜ್ಜಾಗಿದೆ.

ಡಿಸಿ ಸಾಕೆಟ್‌ ಹಾಗೂ ಯುಎಸ್‌ಬಿ ಚಾರ್ಜರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಸ್ಕೂಟರ್‌ನ ಇಂಧನ ಟ್ಯಾಂಕ್‌ 21.5 ಲೀಟರ್‌ ಸಾಮರ್ಥ್ಯ ಹೊಂದಿದೆ. ಮೆಟಾಲಿಕ್‌ ಮ್ಯಾಟ್‌ ಫೈಬ್ರಾಯ್ನ ಗ್ರೇ, ಗ್ಲಾಸ್‌ ಸ್ಪಾರ್ಕಲ್‌ ಬ್ಲಾಕ್‌ ಹಾಗೂ ಪರ್ಲ್ ಮಿರಾಜ್‌ ವೈಟ್‌ ಬಣ್ಣಗಳಲ್ಲಿ ಬರ್ಗ್ಮನ್ ಸ್ಟ್ರೀಟ್‌ ಲಭ್ಯವಿದೆ. ಸುಜುಕಿ ಬರ್ಗ್ಮನ್ ಸ್ಟ್ರೀಟ್‌ 125 ಸಿಸಿ ಸ್ಕೂಟರ್‌ನ ಬೆಂಗಳೂರು ಎಕ್ಸ್‌ಶೋರೂಮ್‌ ಬೆಲೆ 70,175 ರೂ. ಎಂದು ಕೆಎನ್‌ವಿಎಸ್‌ ಸುರೇಶ್‌ ತಿಳಿಸಿದರು.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.