ಕುದುರೆ ಮುಖ ಘಾಟಿ : ರಸ್ತೆ ಮಧ್ಯೆ ಕಂಟೇನರ್ ; ಸಾವಿರಾರು ಜನರ ಪರದಾಟ
Team Udayavani, Aug 24, 2018, 2:43 PM IST
ಕುದುರೆಮುಖ: ಇಲ್ಲಿನ ಘಾಟಿಯ ಕಿರಿದಾದ ತಿರುವಿನಿಂದ ಕೂಡಿದ ರಸ್ತೆಯಲ್ಲಿ ಶುಕ್ರವಾರ ಕಂಟೇನರ್ ಒಂದು ಸಿಕ್ಕಿ ಹಾಕಿಕೊಂಡು ನಿಂತಲ್ಲೆ ನಿಂತಿರುವ ಪರಿಣಾಮವಾಗಿ ಸಾವಿರಾರು ವಾಹನ ಸವಾರರರು ಪರದಾಡಬೇಕಾಯಿತು.
ಬೃಹತ್ ಕಂಟೇನರ್ ಮಧ್ಯದಲ್ಲೇ ನಿಂತಿದ್ದು ಎರಡೂ ಕಡೆಯಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಕಾರ್ಕಳ ಉಡುಪಿ, ಮಂಗಳೂರಿನತ್ತ ತೆರಳುತ್ತಿದ್ದ ನೂರಾರು ವಾಹನ ಸವಾರರು ದಾರಿ ಕಾಣದೇ ನಿಂತಲ್ಲೆ ನಿಲ್ಲಬೇಕಾಗಿದೆ.
ಲಾರಿಯ ಚಕ್ರಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ಕುದುರೆ ಮುಖ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ
Prajwal Case; ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು
BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ