ಭೂಮಿಯೊಳಗೆ ಭಾರಿ ಸದ್ದು;ಗೋಡೆಗಳಲ್ಲಿ ಬಿರುಕು:ಕೊಪ್ಪ ಜನತೆಯಲ್ಲಿ ಆತಂಕ
Team Udayavani, Aug 25, 2018, 3:09 PM IST
ಚಿಕ್ಕಮಗಳೂರು: ಭಾರೀ ಮಳೆಯಿಂದ,ಗುಡ್ಡ ಕುಸಿತಗಳಿಂದ ಕಂಗೆಟ್ಟಿರುವ ಚಿಕ್ಕಮಗಳೂರಿನ ಜನತೆ ಮತ್ತೆ ಆತಂಕಕ್ಕೀಡಾಗಿದ್ದಾರೆ. ಕೊಪ್ಪ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಮಿಯೊಳಗೆ ಭಾರೀ ಸದ್ದು ಹೊರ ಬಂದಿರುವ ಬಗ್ಗೆ ವರದಿಯಾಗಿದೆ.
ಕೆಲ ದಿನಗಳ ಹಿಂದೆ ಭಾರೀ ಮಳೆಯಾದ ಬಳಿಕ ಭೂಮಿಯೊಳಗೆ ಸದ್ದು ಕೇಳಿ ಬಂದು ಜನರು ಆತಂಕಿತರಾಗಿದ್ದರು. ಇದೀಗ ಕೊಪ್ಪದ ಕೊಗ್ರೆ,ಅಬ್ಬಿ ಕಲ್ಲು ಗ್ರಾಮದ ಜನರಿಗೆ ಶುಕ್ರವಾರ ತಡರಾತ್ರಿ ಸದ್ದು ಕೇಳಿ ಬಂದಿದ್ದು,ಕೆಲ ಮನೆಗಳ ಗೋಡೆ ಬಿರುಕು ಬಿಟ್ಟಿದೆ.
ಕೆಲವೆಡೆ ಜನತೆಗೆ ಕಂಪನದ ಅಭುಭವವಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ