ಕರ್ನಾಟಕ ಗಾಲ್ಫ್: ಮಿಂಚಿದ ಕ್ರಿಕೆಟಿಗ ಕರುಣ್ ನಾಯರ್
Team Udayavani, Sep 23, 2018, 6:20 AM IST
ಬೆಂಗಳೂರು: ಖ್ಯಾತ ಕ್ರಿಕೆಟಿಗ ಕರುಣ್ ನಾಯರ್, ಕ್ರೀಡಾ ವಿಶ್ಲೇಷಕ ಚಾರು ಶರ್ಮ ಕರ್ನಾಟಕ ಗಾಲ್ಫ್ ಹಬ್ಬ (ಕೆಜಿಎಫ್) ಮೂರನೇ ದಿನ ಬಹುಮಾನ ಗೆದ್ದು ಸುದ್ದಿಯಾಗಿದ್ದಾರೆ.
ಹವ್ಯಾಸಿ ವಿಭಾಗದಲ್ಲಿ ಇವರು ತಮ್ಮ ಪ್ರತಿಭೆಯನ್ನು ತೋರಿಸಿ ಸೈ ಎನಿಸಿಕೊಂಡರು. ವೃತ್ತಿಪರರ ಮಹಿಳಾ ವಿಭಾಗದಲ್ಲಿ ನೇಹಾ ತ್ರಿಪಾಠಿ, ಅನಿಶಾ ಪಡುಕೋಣೆ ಮಿಂಚಿದರು. ಅಮೆಚೂರ್ ವಿಭಾಗದ ಲಾಂಗೆಸ್ಟ್ ಡ್ರೈವ್ ಸ್ಪರ್ಧೆಯಲ್ಲಿ ಕರುಣ್ ಗೆಲುವು ಸಾಧಿಸಿದರು. ಚಾರು ಶರ್ಮ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಅಜಿತ್ ಅಗರ್ರ್ಕರ್ ಕೂಡ ಕೂಟದಲ್ಲಿ ಮಿಂಚಿರುವುದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ