ತ್ರಿಪುರ ಎನ್ಆರ್ಸಿ: ಕೇಂದ್ರ ಉತ್ತರ ಕೋರಿದ ಸುಪ್ರೀಂ ಕೋರ್ಟ್
Team Udayavani, Oct 8, 2018, 11:51 AM IST
ಹೊಸದಿಲ್ಲಿ : ತ್ರಿಪುರದಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ನ್ಯಾಶನಲ್ ರಿಜಸ್ಟರ್ ಫಾರ್ ಸಿಟಿಜನ್ಸ್ (ಎನ್ಆರ್ಸಿ) ಉಪಕ್ರಮವನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಇಂದು ಸೋಮವಾರ ಕೇಂದ್ರ ಸರಕಾರದ ಉತ್ತರ ಕೋರಿದೆ.
ತ್ರಿಪುರದಲ್ಲಿ ಎನ್ಆರ್ಸಿ ನಡೆಯಬೇಕೆಂದು ಕೋರಿ ತ್ರಿಪುರ ಪೀಪಲ್ಸ್ ಫ್ರಂಡ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ಒಪ್ಪಿಕೊಂಡಿದೆ.
ಕಳೆದ ಜು.30ರಂದು ಕೇಂದ್ರ ಸರಕಾರ ಅಸ್ಸಾಂ ಎನ್ಆರ್ಸಿಯ ಎರಡನೇ ಕರಡನ್ನು ಪ್ರಕಟಿಸಿತ್ತು. ಅದರಲ್ಲಿ 3.29 ಕೋಟಿ ಜನರ ಪೈಕಿ 2.89 ಕೋಟಿ ಜನರನ್ನು ಸೇರಿಸಲಾಗಿತ್ತು. ಮೊದಲ ಅಸ್ಸಾಂ ಎನ್ಆರ್ಸಿಯನ್ನು ಕಳೆದ ವರ್ಷ ಡಿ.31 ಮತ್ತು ಜನವರಿ 1ರ ನಡುವಿನ ರಾತ್ರಿ ಪ್ರಕಟಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಮತ ಹಾಕಿದವರ ಆಸ್ತಿ ವೋಟ್ ಜೆಹಾದ್ ಮಾಡಿದವರಿಗೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್