ತಿಂಥಣಿ ಬಳಿ ಸದ್ದಿಲ್ಲದೆ ಹರಿಯುವ ಕೃಷ್ಣಾ ನದಿ ನಡೆ ನಿಗೂಢ


Team Udayavani, Oct 27, 2018, 2:39 PM IST

ray-2.jpg

ಹಟ್ಟಿ ಚಿನ್ನದ ಗಣಿ: ಉತ್ತರ ಕರ್ನಾಟಕದ ಲಕ್ಷಾಂತರ ಹೆಕ್ಟೇರ್‌ ಪ್ರದೇಶದ ಭೂಮಿ ಹಸಿರಾಗಲು ಕೃಷ್ಣಾನದಿ ಆಸರೆಯಾಗಿದೆ. ವಿದ್ಯುತ್‌ ಉತ್ಪಾದನೆಗೆ ಆಧಾರ ಸ್ತಂಭವಾಗಿದೆ. ಜನರ ಬಾಳು ಬೆಳಗಲು ಅನ್ನ, ನೀರು, ಬೆಳಕು ನೀಡಿ ಸಲಹುವ ಕೃಷ್ಣ ನದಿ ಇಲ್ಲೊಂದು ಸ್ಥಳದಲ್ಲಿ ಮಾತ್ರ ಗದ್ದಲವಿಲ್ಲದೆ ಪ್ರಶಾಂತ ಚಿತ್ತದಿಂದ ಹರಿಯುತ್ತಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದ ಮಹಾಬಲೇಶ್ವರ ಕೃಷ್ಣ ನದಿ ಉಗಮ ಸ್ತಾನ. ಕರ್ನಾಟಕದಲ್ಲಿ 483 ಕಿಮೀ ಉದ್ದ ಹರಿಯುತ್ತದೆ. ಅದರ ಒಟ್ಟು ಉದ್ದ 1392 ಕಿಮೀ. ದಕ್ಷಿಣ ಭಾರತದಲ್ಲೆ 2ನೇ ಅತಿ ದೊಡ್ಡ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ರಾಯಚೂರು ಜಿಲ್ಲೆ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನಲ್ಲಿ ನದಿ ಹರಿದು ಹೋಗುತ್ತದೆ. ಆದರೆ ಸಮೀಪದ ತಿಂಥಣಿ ಸೇತುವೆ ಬಳಿಯಲ್ಲಿ ಅಂದಾಜು 2 ಕಿಮೀ. ದೂರದವರೆಗೆ ಎಂತಹುದೆ ಪ್ರವಾಹ ಉಕ್ಕಿ ಬರಲಿ ನದಿ ಮಾತ್ರ ಸದ್ದು ಗದ್ದಲ ಮಾಡದೆ ಹರಿಯುತ್ತದೆ. ಶಬ್ದ ಮಾಡದೇ ಧುಮ್ಮಿಕ್ಕುವ ನದಿ ಮಹಿಮೆ ಮಾತ್ರ ಬಿಡಿಸಲಾಗದ ಗಂಟಾಗಿದೆ. ಈ ಪ್ರದೇಶ ಹೊರತುಪಡಿಸಿ ನದಿ ಹರಿಯುವ ಸ್ಥಳದಲ್ಲಿ ಭೋರ್ಗೆರೆಯುವ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಅಲ್ಲದೇ ಕೃಷ್ಣ ನದಿ ಹರಿಯುವ ಸದ್ದಿನ ರಭಸ ತಿಳಿದು ಜನರು ನೀರಿನ ಮಟ್ಟ ಅಂದಾಜು ಮಾಡುತ್ತಾರೆ. ಇಲ್ಲಿನ ಗದ್ದಿಗಿ ಗ್ರಾಮದ ಬೆಟ್ಟದ ಇಳಿಜಾರಿನ ನದಿ ದಂಡೆ ಮೇಲೆ ಮೂರು ಅಂತಸ್ತಿನ ಮಠವಿದೆ.

ಮುಂದೆ ನಾಲ್ಕಾರು ಕಿಮೀ ಚಲಿಸಿದರೆ ತಿಂಥಣಿ ಮೌನೇಶ್ವರರ ಶಾಸಕ ಕಟ್ಟೆ ಇದೆ. ಅಲ್ಲಿಯೇ ಮಾಧವ ತೀರ್ಥರ ತಪಸ್ಸು ಮಾಡಿದ ಸ್ತಳವಿದೆ. ಮುಂದೆ ಲಿಂಗದಹಳ್ಳಿ ರಾಮದಾಸರ ಬೃಂದಾವನವಿದೆ. ನದಿ ಎಡದಂಡೆಯಲ್ಲಿ ಮೌನೇಶ್ವರರರು ಐಕ್ಯವಾದ ಸ್ತಳವಿದೆ. ಇದರಿಂದ ಕೃಷ್ಣ ನದಿ ತಟದ ಎರಡು ಕಡೆ ತೀರ್ಥರು, ಶರಣ ಸಂತರು ನೆಲೆಸಿದ ನಾಡಾಗಿದ್ದು, ಅನೇಕರು ತಪಸ್ಸು ಮಾಡಿದ ಪುಣ್ಯ ಸ್ತಳವಾಗಿದೆ. ಈ ಭಾಗದಲ್ಲಿ ಅನೇಕ ಶರಣ ಸಂತರು ತಪಸ್ಸು ಮಾಡಿದ್ದಾರೆ.

ಪುಣ್ಯ ಪುರುಷರು ತಪಸ್ಸು ಮಾಡುವಾಗ ಕೃಷ್ಣ ನದಿಯಲ್ಲಿ ಎಷ್ಟೆ ಪ್ರವಾಹ ಉಕ್ಕಿ ಬಂದರೂ ತಪಸ್ಸಿಗೆ ಭಂಗವಾಗದಿರಲಿ ಎಂಬ ಕಾರಣಕ್ಕೆ ಕೃಷ್ಣೆ ಇಲ್ಲಿ ಮೌನ ತರಂಗಿಣಿಯಾಗಿದ್ದಾಳೆ ಎಂದು ಹೇಳುತ್ತಾರೆ ಸಿದ್ದಿ ಪುರುಷರು. 

ಟಾಪ್ ನ್ಯೂಸ್

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.