ಡೆಲ್ಲಿ, ತಮಿಳ್‌ಗೆ ರೋಚಕ ಜಯ


Team Udayavani, Nov 21, 2018, 6:00 AM IST

w-33.jpg

ಅಹ್ಮದಾಬಾದ್‌: ಆರನೇ ಆವೃತ್ತಿ ಪ್ರೊ ಕಬಡ್ಡಿಯ ಅಹ್ಮದಾಬಾದ್‌ ಚರಣದಲ್ಲಿ ತೆಲುಗು ಟೈಟಾನ್ಸ್‌ ತಂಡ 23-27 ಅಂಕಗಳಿಂದ ತಮಿಳ್‌ ತಲೈವಾಸ್‌ ವಿರುದ್ಧ ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ತಮಿಳ್‌ ತಲೈವಾಸ್‌ ತುಸು ಚೇತರಿಕೆ ಕಂಡಿದೆ. ದಿನದ ಎರಡನೇ ಪಂದ್ಯದಲ್ಲಿ ಆಲ್‌ರೌಂಡ್‌ ಆಟ ಪ್ರದರ್ಶಿಸಿದ ದಬಾಂಗ್‌ ಡೆಲ್ಲಿ ತಂಡವು ಗುಜರಾತ್‌ ಸೂಪರ್‌ಜೈಂಟ್‌ ತಂಡವನ್ನು 29-26 ಅಂಕಗಳಿಂದ ಸೋಲಿಸಿದೆ. ಇದು ಗುಜರಾತ್‌ಗೆ ಈ ಆವೃತ್ತಿಯಲ್ಲಿನ ಎರಡನೇ ಸೋಲು ಆಗಿದೆ. ಗುಜರಾತ್‌ ಇಷ್ಟರವರೆಗೆ 12 ಪಂದ್ಯ ಆಡಿದ್ದು ಎಂಟರಲ್ಲಿ ಗೆದ್ದಿದೆ. ಇದೇ ವೇಳೆ ಡೆಲ್ಲಿ ಇಷ್ಟರವರೆಗೆ 11 ಪಂದ್ಯ ಆಡಿದ್ದು ಐದನೇ ಜಯ ದಾಖಲಿಸಿದೆ. ಮಿರಾಜ್‌ ಶೇಖ್‌ ಭರ್ಜರಿ ರೈಡಿಂಗ್‌ ನಡೆಸಿ 7 ಅಂಕ ಪಡೆದರೆ ಕೊನೆ ಕ್ಷಣದಲ್ಲಿ ಸೂಪರ್‌ ಟ್ಯಾಕಲ್‌ ನಡೆಸಿ ಮೂರಂಕ ಪಡೆದ ಡೆಲ್ಲಿ ಜಯಭೇರಿ ಬಾರಿಸಿತು. 

“ಬಿ’ ವಲಯದಲ್ಲಿ ಕೊನೆಯ ಸ್ಥಾನದಲ್ಲಿರುವ ಅದು ಪರಸ್ಥಿತಿ ಸುಧಾರಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಸತತವಾಗಿ ಗೆಲ್ಲಲೇಬೇಕಿದೆ. ತಮಿಳ್‌ ಪರ ಅಜಯ್‌ ಠಾಕೂರ್‌ ದಾಳಿಯಲ್ಲಿ ಮಿಂಚಿ 8 ಅಂಕ ಗಳಿಸಿದರು. ರಕ್ಷಣೆಯಲ್ಲಿ ಅನುಭವಿ ಆಟಗಾರ ಮಂಜೀತ್‌ ಚಿಲ್ಲರ್‌ ಮಿಂಚಿ 3 ಅಂಕ ಗಳಿಸಿದರು. ತೆಲುಗು ಟೈಟಾನ್ಸ್‌ ಪರ ನಾಯಕ ರಾಹುಲ್‌ ಚೌಧರಿ ಪರವಾಗಿಲ್ಲ ಎನ್ನುವಂತಹ ಆಟವಾಡಿ 8 ಅಂಕ ಗಳಿಸಿದರು. ಆದರೆ ಇದಕ್ಕಾಗಿ ಅವರು 20 ಬಾರಿ ದಾಳಿ ಮಾಡಿದರು.

ಇಂದಿನ ಪಂದ್ಯಗಳು
ಪಾಟ್ನಾ ಪೈರೇಟ್ಸ್‌- ತಮಿಳ್‌ ತಲೈವಾಸ್‌
 ಸ್ಥಳ: ಅಹ್ಮದಾಬಾದ್‌ ಆರಂಭ: ರಾತ್ರಿ 8.00

ಗುಜರಾತ್‌ – ಯು ಮುಂಬಾ
  ಸ್ಥಳ: ಅಹ್ಮದಾಬಾದ್‌  ಆರಂಭ: ರಾತ್ರಿ 9.00

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.