ಸಕಲೇಶಪುರ:ಕೆಸರಲ್ಲಿ ಹೂತು ಹೋಗಿರುವ ಹೆಣ್ಣಾನೆ, ಪಕ್ಕದಲ್ಲಿ ಮರಿ
Team Udayavani, Nov 27, 2018, 1:44 PM IST
ಸಕಲೇಶಪುರ: ಕರಗಡವಳ್ಳಿಯಲ್ಲಿ ಕಾಡು ಹೆಣ್ಣಾನೆಯೊಂದು ಕೆಸರಲ್ಲಿ ಹೂತು ಹೋಗಿದ್ದು ಮೇಲಕ್ಕೆ ಬರಲಾರದೆ ಪರದಾಡುತ್ತಿದೆ. ಪಕ್ಕದಲ್ಲೇ ಆನೆಯ ಮರಿ ಇದ್ದು ಆರ್ತನಾದ ಮಾಡುತ್ತಿದೆ.
ಅರಣ್ಯ ಇಲಾಖೆಯ ಸಿಬಂದಿಗಳು ಹಿಟಾಚಿಯೊಂದಿಗೆ ತೆರಳಿ ಆನೆಯನ್ನು ಮೇಲಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.
ಎತ್ತಿನ ಹೊಳೆ ಯೋಜನೆಗಾಗಿ ತೆಗೆದ ಕಾಲುವೆಯ ಮಣ್ಣಿನಲ್ಲಿ ಆನೆ ಸಂಪೂರ್ಣವಾಗಿ ಹುಗಿದು ಹೋಗಿದೆ. ನಾಲ್ಕು ಕಾಲುಗಳು ಹೂತು ಹೋಗಿದ್ದು ಮೇಲಕ್ಕೆ ಬರುವುದು ಕಷ್ಟಸಾಧ್ಯವಾಗಿ ಒದ್ದಾಡುತ್ತಿದೆ. ಒಂದು ಕಾಲು ಮುರಿದು ಹೋಗಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಲಾಗಿದೆ.
ಪಕ್ಕದಲ್ಲಿರುವ ಮರಿ ಆನೆ ತಾಯಿಯನ್ನು ಬಿಟ್ಟು ಕದಲುತ್ತಿಲ್ಲ. ಈ ದೃಶ್ಯ ಕಣ್ಣುಗಳು ತೇವವಾಗಿಸುವಂತಿದೆ. ಎರಡೂ ಆನೆಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಸೊಪ್ಪನ್ನು ತಿನ್ನುತ್ತಿದೆ ಆದರೆ ತಾಯಿ ಏನನ್ನೂ ತಿನ್ನುತ್ತಿಲ್ಲ.
ರಕ್ಷಣಾ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ