ಪ್ರಣವಾನಂದರಾಮ ಸ್ವಾಮೀಜಿಗೆ ಪುತ್ರ ಪ್ರಾಪ್ತಿ
Team Udayavani, Nov 30, 2018, 7:00 AM IST
ರಾಣಿಬೆನ್ನೂರ: ತಾಲೂಕಿನ ಆರೇಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಗಂಡು ಮಗುವಿನ ತಂದೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.
ಕಲಬುರ್ಗಿ ಶರಣಬಸವೇಶ್ವರ ಮಠದ ಶಾಖಾ ಮಠವಾಗಿರುವ ಈ ಮಠವು ಸಂಸಾರಸ್ಥರೇ ಮಠದ ಪೀಠಾಧಿಕಾರಿಯಾಗಿರಬೇಕೆಂಬ ಪದ್ಧತಿಯಿಂದಾಗಿ ಎರಡು ವರ್ಷದ ಹಿಂದೆ ಮೀರಾ ಎಂಬುವರ ಜೊತೆ ಪ್ರಣವಾನಂದರಾಮ ಸ್ವಾಮೀಜಿ ವಿವಾಹವಾಗಿತ್ತು.
ಶರಣಬಸವೇಶ್ವರ ಆರೇಮಲ್ಲಾಪುರ ಶಾಖಾಮಠಕ್ಕೆ ಈ ಮಗು ಪೀಠಾ ಧಿಪತಿ ಎಂದು ಭಕ್ತರು ಬಿಂಬಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!