ಕಟ್ಟದ ಕೋರಿ ಇದು, ಕೋಳಿ ಅಂಕದ ಕಥೆಯಲ್ಲ


Team Udayavani, Dec 6, 2018, 1:01 PM IST

6-december-12.gif

ಕೋಳಿ ಅಂಕ ಕರಾವಳಿಯಲ್ಲಿ ಫೇಮಸ್‌. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ನೇಮ-
ಉತ್ಸವ-ಕಾರ್ಯಕಲಾಪಗಳಲ್ಲಿ ಕೋಳಿ ಅಂಕಕ್ಕೆ ಜನ ಜಾಸ್ತಿ ಸೇರುತ್ತಾರೆ. ಅದರ ಮೂಲಕ ಸಂಭ್ರಮ ಪಡುವವರು ತುಂಬಾ ಜನ ಇದ್ದಾರೆ. ಜತೆಗೆ ಕಟ್ಟದ ಕೋರಿಯ ಪದಾರ್ಥ ಅಂದರೆ ಊರಲ್ಲಿ ಸ್ವಲ್ಪ ಜನ ಜಾಸ್ತಿ ಬರುತ್ತಾರೆ. ಯಾಕೆಂದರೆ ಆ ಪದಾರ್ಥ ತುಂಬಾನೇ ಟೇಸ್ಟ್‌ ಅನ್ನುವ ಮಾತಿದೆ. ಹೀಗೆ ಕೋಳಿ ಅಂಕ-ಕಟ್ಟದ ಕೋರಿ ಇದೆಲ್ಲ ತುಳುನಾಡಿನ ಮನಸುಗಳ ಜತೆಗೆ ಬೆಸೆದುಕೊಂಡ ಸಂಗತಿಗಳು. ಇದೆಲ್ಲ ವಿಚಾರ ಇಲ್ಲಿ ಯಾಕೆ ಅನ್ನುತ್ತೀರಾ? ವಿಷಯ ಇರುವುದೇ ಇಲ್ಲಿ. ಇದೇ ಸಂಗತಿಯ ಹೆಸರನ್ನು ಇಟ್ಟುಕೊಂಡು ಕೋಸ್ಟಲ್‌ ವುಡ್‌ನ‌ಲ್ಲೊಂದು ಸಿನೆಮಾ ಮಾಡಲು ಸಿದ್ಧತೆ ನಡೆಯುತ್ತಿದೆ. ಹೆಸರು ‘ಕಟ್ಟದ ಕೋರಿ’!

ಆದರೆ, ಈ ಹೆಸರು ಕೇಳಿ ಕೋಳಿ ಅಂಕದ ಕಥೆ ಅಂದುಕೊಂಡರೆ ನಿಮ್ಮ ಭಾವನೆ ತಪ್ಪಾಗಬಹುದು. ಯಾಕೆಂದರೆ ಪಾತಕಿಗಳ ಲೋಕದಲ್ಲಿ ಕೂಡ ‘ಕಟ್ಟದ ಕೋರಿ’ ಎಂಬ ಪದ ಜಾರಿಯಲ್ಲಿರುವುದರಿಂದ ಈ ಟೈಟಲ್‌ ಅಲ್ಲಿಗೆ ಮಾತ್ರ ಅನ್ವಯವಾಗುತ್ತದೆ! ಅಂದರೆ ಇದು ಪಾತಕ ಲೋಕದ ಕಥೆ. ಪತ್ರಿಕೆಯೊಂದರಲ್ಲಿ ‘ಫಲ್ಗುಣಿ ನದಿ ತೀರದಲ್ಲಿ’ ಎಂಬ ಅಂಕಣವೊಂದು ಪ್ರಕಟವಾಗುತ್ತಿತ್ತು. ಕರಾವಳಿಯ ಭೂಗತ ಲೋಕದ ಕತೆಗಳೆಲ್ಲ ಇದರಲ್ಲಿ ಬರುತ್ತಿದ್ದವು. ಈ ಬರೆಹಗಳನ್ನೇ ಇಟ್ಟುಕೊಂಡು ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ ಇದೀಗ ಕಥೆಯ ರೂಪ ನೀಡುತ್ತಿದ್ದಾರೆ. ಹೆಚ್ಚಾ ಕಡಿಮೆ ಫೆಬ್ರವರಿ ವೇಳೆಗೆ ಕಟ್ಟದ ಕೋರಿಯ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ‘ಭೋಜರಾಜ್‌ ಎಂಬಿಬಿಎಸ್‌’ ಚಿತ್ರದ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಇಸ್ಮಾಯಿಲ್‌ ಅವರು ಡಿಸೆಂಬರ್‌ ನಲ್ಲಿ ಈ ಚಿತ್ರದ ಶೂಟಿಂಗ್‌ ಪೂರ್ಣಗೊಳಿಸಲಿದ್ದಾರೆ. 

ದಿನೇಶ್‌ ಇರಾ 

ಟಾಪ್ ನ್ಯೂಸ್

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.