ಸಾಲ ಕಟ್ಟುವಂತೆ ರೈತನಿಗೆ ಎಸ್ಎಂಎಸ್ ಸಂದೇಶ!
Team Udayavani, Dec 7, 2018, 6:50 AM IST
ಕೊಪ್ಪಳ: ನಿಗದಿತ ದಿನದೊಳಗೆ ಬೆಳೆ ಸಾಲ ಮರುಪಾವತಿಸುವಂತೆ ಆಂಧ್ರ ಬ್ಯಾಂಕ್ ರೈತರೊಬ್ಬರಿಗೆ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿದೆ. ತಾಲೂಕಿನ ಲಿಂಗದಳ್ಳಿಯ ರೈತ ಯಮನೂರಪ್ಪ ಮೇಟಿ ಎಂಬುವರಿಗೆ 1.70 ಲಕ್ಷ ರೂ. ಸಾಲವನ್ನು ನಿಗದಿತ ದಿನದೊಳಗೆ ಮರುಪಾವತಿಸಬೇಕು. ಇಲ್ಲದಿದ್ದರೆ ಬಡ್ಡಿ ತೆರಬೇಕಾಗುತ್ತದೆ ಎಂದು ಬ್ಯಾಂಕ್ ಎಚ್ಚರಿಕೆ ನೀಡಿದೆ.
ಯಮನೂರಪ್ಪ ಮೇಟಿ 2017ರಲ್ಲಿ ಕೊಪ್ಪಳದ ಆಂಧ್ರ ಬ್ಯಾಂಕ್ನಲ್ಲಿ 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಮೇಲೆ 1.70 ಲಕ್ಷ ರೂ.ಸಾಲ ಪಡೆ ದಿದ್ದರು. ರಾಜ್ಯ ಸರ್ಕಾರ ರೈತರಿಗೆ ನೋಟಿಸ್ ನೀಡದಂತೆ ಬ್ಯಾಂಕ್ಗಳಿಗೆ ಖಡಕ್ ಸೂಚನೆ ನೀಡುತ್ತಿದೆಯಾದರೂ ಕೆಲ ಬ್ಯಾಂಕ್ಗಳು ಕದ್ದು ಮುಚ್ಚಿ ನೋಟಿಸ್ ನೀಡುತ್ತಿವೆ.
ಸರ್ಕಾರ ಬ್ಯಾಂಕ್ ಮೇಲೆ ಒತ್ತಡ ಹೇರಿದಂತೆಲ್ಲ ಬ್ಯಾಂಕ್ಗಳು ಸಾಲ ವಸೂಲಾತಿಗೆ ಅನ್ಯ ಮಾರ್ಗ ಹುಡುಕುತ್ತಿವೆ. ಈ ಬಾರಿ ಬರ ಆವರಿಸಿದೆ. ಎಲ್ಲಿಂದ ಸಾಲ ಕಟ್ಟಬೇಕು ಎಂದು ರೈತ ಯಮನೂರಪ್ಪ ನೋವಿನಿಂದ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ