ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ


Team Udayavani, Jan 1, 2019, 10:39 AM IST

dvg-1.jpg

ದಾವಣಗೆರೆ: ಹೊಸ ಕ್ಯಾಲೆಂಡರ್‌ ವರ್ಷ ಬಂತೆಂದರೆ ಸಾಕು ಎಲ್ಲೆಡೆ ಮೋಜು ಮಸ್ತಿ ಸಾಮಾನ್ಯ. ಯುವಕ-ಯುವತಿಯರು, ಸ್ನೇಹಿತರೆಲ್ಲಾ ಒಂದುಗೂಡಿ ಕೇಕ್‌ ಕತ್ತರಿಸಿ ಕುಣಿದು-ಕುಪ್ಪಳಿಸಿ ಸಂಭ್ರಮಿಸುವುದು ವರ್ಷಾಚರಣೆ ವಿಶೇಷ. ಇನ್ನು ಹೊಸ ವರ್ಷ ಸ್ವಾಗತಿಸುವ ಸಂಭ್ರಮಕ್ಕೆ ನಗರದ ವಿವಿಧ ಬೇಕರಿಗಳಲ್ಲಿ ಗ್ರಾಹಕರ ಬೇಡಿಕೆ, ಅಪೇಕ್ಷೆ, ಅಭಿರುಚಿಯಂತೆ ಅತ್ಯಾಕರ್ಷಕ, ವೈವಿಧ್ಯಮಯ ಕೇಕ್‌ಗಳು, ಬಗೆ ಬಗೆಯ ಸಿಹಿ
ತಿನಿಸುಗಳನ್ನು ತಯಾರಿಸುವುದು ದೇವನಗರಿ ವಿಶೇಷ.

ಪ್ರತಿವರ್ಷವೂ ಆಹಾರ್‌-2000ನ ಬೇಕರಿಯಲ್ಲಿ ಒಂದಲ್ಲ ಒಂದು ರೀತಿ ವಿಶೇಷ ಕೇಕ್‌ ಪ್ರದರ್ಶನ ಮತ್ತು ಮಾರಾಟ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಲಂಡನ್‌ ಟವರ್‌ ಮಾದರಿ ಕೇಕ್‌ ಮೆಚ್ಚುಗೆಗೆ ಪಡೆದಿತ್ತು. ಈ ಬಾರಿ ಜಗತ್ತಿನ ಎರಡನೇ ಎತ್ತರದ ಮೆಲೇಷಿಯಾ ಟ್ವಿನ್‌
ಟವರ್‌, ಗುಂಡಿ ಮಹಾದೇವಪ್ಪ ವೃತ್ತ, ಭಾರತದಲ್ಲೆ ನಾಲ್ಕನೇ ಉದ್ದದ ಅಸ್ಸಾಂನ ಸೇತುವೆ ಮಾದರಿಯ ಕೇಕ್‌ ಸಿದ್ದಪಡಿಸಿ, ಪ್ರದರ್ಶನಕ್ಕಿಡಲಾಗಿದೆ. 

ಬೇಕರಿ ನುರಿತ ಕೇಕ್‌ ತಯಾರಕರು 20 ದಿನಗಳಲ್ಲಿ ಅದ್ಭುತ ಕಲಾಕೃತಿಗಳನ್ನು ಥರ್ಮಕೋಲ್‌, ಕೇಕ್‌ ಬಳಸಿ ವಿಶೇಷವಾಗಿ ಟವರ್‌, ವೃತ್ತ, ಸೇತುವೆ ತಯಾರಿಸಿದ್ದಾರೆ.

ಮೆಲೇಷಿಯಾ ಟ್ವಿನ್‌ ಟವರ್‌ ಐದೂವರೆ ಅಡಿ ಅಗಲ, ಆರೂವರೆ ಅಡಿ ಎತ್ತರವಿದ್ದರೆ, ಸೇತುವೆ ಆರೂವರೆ ಅಡಿ ಅಗಲ, 2 ಅಡಿ ಎತ್ತರವಿದೆ. ಈ ಕೇಕ್‌ ಪ್ರದರ್ಶನವು ಸೋಮವಾರದಿಂದ ಬುಧವಾರದ ವರೆಗೆ ಸಾರ್ವಜನಿಕರ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ ಎಂದು ಬೇಕರಿ ಮಾಲೀಕ
ರಮೇಶ್‌ ಮಾಹಿತಿ ನೀಡಿದರು. 

ಕೇಕ್‌ ಮಾದರಿ: ಮಾಮೂಲಿ ಕೇಕ್‌ಗಳಿಗಿಂತ ಹಲವು ಬಗೆಯ ವಿನ್ಯಾಸದಲ್ಲಿ ಅಂದರೆ, ಗೊಂಬೆ, ಚೋಟಾ ಭೀಮ್‌, ಮೀನು, ಬೋಟ್‌, ಹೂ ಬುಟ್ಟಿ, ತಬಲ, ಹಲಸು, ಕಲ್ಲಂಗಡಿ ಹಣ್ಣು, ಚಿಟ್ಟೆ, ಹಾರ್ಮೋನಿಯಂ, ಗಿಟಾರ್‌, ಕಾರ್‌, ಹಾರ್ಟ್‌ ಹೀಗೆ ಅನೇಕ ಮಾದರಿ ಕೇಕ್‌ಗಳನ್ನು ಆಹಾರ್‌ -2000 ಪ್ರದರ್ಶನದಲ್ಲಿ ಕಾಣಬಹುದಾಗಿದೆ. 

ಇದಲ್ಲದೇ ನಗರದ ಬಹುತೇಕ ಬೇಕರಿಗಳಲ್ಲಿ ಮಾಮೂಲಿ ಕ್ರೀಮ್‌ಕೇಕ್‌, ಕೋಲ್ಡ್‌ಕೇಕ್‌ಗಳನ್ನೇ ಬಗೆಬಗೆಯ ಚಿತ್ತಾರಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜನರು ಹೊಸ ವರ್ಷಾಚರಣೆಯ ಸಂಭ್ರಮದ 2 ರಿಂದ 3 ದಿನಗಳ ಮುಂಚೆಯೇ ಆರ್ಡ್‌ರ್‌ ಕೊಟ್ಟು ಕೇಕ್‌ಗಳನ್ನು ಬುಕ್ಕಿಂಗ್‌ ಮಾಡಿದ್ದಾರೆ. 

ಬೆಣ್ಣೆನಗರಿಯಲ್ಲಿ ಈ ಬಾರಿ ಎಂದೂ ಇಲ್ಲದ ಪೊಲೀಸ್‌ ಬಿಗಿಭದ್ರತೆಯ ನಡುವೆಯೂ ಯುವಕರು ಮೋಜ್‌ ಮಸ್ತಿ ಮಾಡಿ ಸಂಭ್ರಮಿಸಿದರೆ, ಯುವತಿಯರು, ಮಹಿಳೆಯರು, ಮಕ್ಕಳು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇಕ್‌ಗಳನ್ನು ಕತ್ತರಿಸಿ, ಹೊಸ ವರ್ಷ ಸ್ವಾಗತಿಸಿ, ಸಂಭ್ರಮಿಸಿದರು.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.