ಗಾಳ ಹಾಕಲ್ಲ-ದಡಕ್ಕೆ ಬಂದ ಮೀನು ಹಿಡಿಯದೇ ಬಿಡೊಲ್ಲ: ಆಯನೂರು
Team Udayavani, Jan 20, 2019, 1:00 AM IST
ಶಿವಮೊಗ್ಗ: ನಾವು ಗಾಳ ಹಾಕಿ ಮೀನು ಹಿಡಿಯುತ್ತಿಲ್ಲ. ದಡಕ್ಕೆ ಬಂದ ಮೀನುಗಳನ್ನೂ ಹಿಡಿಯದೆ ಸುಮ್ಮನೆ ಬಿಡೋಕೆ ಸಾಧ್ಯವೇ. ಬಿಜೆಪಿ ಮಾಡ್ತಿರೋದು ರಾಜಕಾರಣನೇ ಹೊರತು ಮತ್ತೇನಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಗಡಿ ದಾಟಿ ಬಂದರೆ ನಾವು ಸುಮ್ಮನೆ ಕೂರುವುದಿಲ್ಲ. ನಮಗೂ ಕಬಡ್ಡಿ ಆಟ ಗೊತ್ತು. ಗೆರೆ ದಾಟಿ ಬಂದವರನ್ನು ಕ್ಯಾಚ್ ಹಿಡಿಯುತ್ತೇವೆ. ಅವರ ಪಕ್ಷದ ಆಂತರಿಕ ಕಲಹಕ್ಕೆ ಬಿಜೆಪಿಯಾಗಲಿ, ಯಡಿಯೂರಪ್ಪರವರಾಗಲಿ ಕಾರಣರಲ್ಲ. ತಾಂತ್ರಿಕವಾಗಿ ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿವೆಯಾದರೂ ಅದು ರಿಜೆಕ್ಟೆಡ್ ಗೂಡ್ಸ್ (ತಿರಸ್ಕೃತ ವಸ್ತುಗಳು) ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್