ರಾಜಕಾರಣಿಗಳು ಕಾರ್ಯರೂಪಕ್ಕೆ ಬರುವ ಕನಸುಗಳನ್ನು ಮಾತ್ರ ತೋರಿಸಬೇಕು
Team Udayavani, Jan 27, 2019, 4:15 PM IST
ನಾಗಪುರ: ‘ರಾಜಕಾರಣಿಗಳಾದ ನಾವು ಕಾರ್ಯರೂಪಕ್ಕೆ ಬರುವಂತಹ ಕನಸುಗಳನ್ನು ಮಾತ್ರ ಜನರಿಗೆ ತೋರಿಸಬೇಕು. ಭರವಸೆಗಳನ್ನು ನೀಡಿ ಈಡೇರಿಸದಿದ್ದರೆ ಜನರು ಪೆಟ್ಟನ್ನೂ ನೀಡುತ್ತಾರೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ನೀಡಿರುವ ಹೇಳಿಕೆ ಭಾರೀ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಾಗಪುರದಲ್ಲಿ ನಟಿ ಇಷಾ ಕೊಪ್ಪಿಕರ್ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡು ಮಾತನಾಡಿದ ಗಡ್ಕರಿ ರಾಜಕಾರಣಿಗಳು ಆಶ್ವಾಸನೆಗಳನ್ನು ನೀಡಿ ಈಡೇರಿಸದೆ ಹೋದಾಗ ಜನರು ಪೆಟ್ಟನ್ನೂ ಕೊಡುತ್ತಾರೆ. ನಾನು ಭರವಸೆ ನೀಡುವ ರಾಜಕಾರಣಿ ಅಲ್ಲ. ಏನು ಹೇಳುತ್ತೇನೆ ಅದನ್ನು ನೂರು ಶೇಕಡಾ ಈಡೇರಿಸುತ್ತೇನೆ ಎಂದರು.
ಇದೇ ವೇಳೆ ಕೆಲ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸ್ವಲ್ಪ ನಿಯಂತ್ರಣದಲ್ಲಿರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ