ಕೇಂದ್ರ ಬಜೆಟ್ನಲ್ಲಿ ರೈತ ಬಂಧು ಯೋಜನೆ ಅನುಕರಣೆ: ಟಿಆರ್ಎಸ್ ಟೀಕೆ
Team Udayavani, Feb 1, 2019, 10:21 AM IST
ಹೈದರಾಬಾದ್ : ಕೇಂದ್ರ ಸರಕಾರ ಇಂದು ಲೋಕಸಭೆಯಲ್ಲಿ ಮಂಡಿಸಿರುವ ಮಧ್ಯಾವಧಿ ಬಜೆಟ್ನಲ್ಲಿ ರೈತರಿಗೆ ನಗದು ಹಣ ಕೊಡುವ ಯೋಜನೆಯು ತನ್ನ ಸರಕಾರದ ರೈತ ಬಂಧು ಯೋಜನೆಯನ್ನು ಸಣ್ಣ ತಿದ್ದುಪಡಿಯೊಂದಿಗೆ ಮಾಡಿರುವ ಅನುಕರಣೆಯಾಗಿದೆ ಎಂದು ಆಳುವ ಟಿಆರ್ಎಸ್ ಸರಕಾರ ಹೇಳಿಕೊಂಡಿದೆ.
ಆರ್ಥಿಕತೆಗಿಂತ ರಾಜಕೀಯವೇ ಪ್ರಾಧಾನ್ಯ ಪಡೆದಿರುವ ಈ ಬಜೆಟ್, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ತಂದುಕೊಡಲಾರದು ಎಂದು ಟಿಆರ್ಎಸ್ ಸರಕಾರ ಹೇಳಿದೆ.
ಸಾಮಾನ್ಯವಾಗಿ ಹೇಳಲಾಗುವಂತೆ ಅನುಕರಣೆಯೇ ಅತ್ಯುತ್ತಮ ನಮೂನೆಯ ಹೊಗಳಿಕೆ ಯಾಗಿದೆ ಎಂದು ಮುಖ್ಯಮಂತ್ರಿ ಕೆಸಿಆರ್ ಪುತ್ರ, ಟಿಆರ್ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ ಕೇಂದ್ರ ಬಜೆಟ್ಗೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ
8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್ಐಟಿ? ಇನ್ನಷ್ಟು ಎಫ್ಐಆರ್ ಸಾಧ್ಯತೆ
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ