ಅಸ್ಸಾಂ ಎನ್ಆರ್ಸಿ ಅಂತಿಮ ಕರಡು ಗೊಂದಲ: ಸುಪ್ರೀಂ ತರಾಟೆ
Team Udayavani, Feb 19, 2019, 1:34 PM IST
ಹೊಸದಿಲ್ಲಿ : ಅಸ್ಸಾಂ ಎನ್ಆರ್ಸಿ ಅಂತಿಮ ಕರಡು ವಿಷಯದಲ್ಲಿ ಗೊಂದಲ ಸೃಷ್ಟಿಸಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಅಸ್ಸಾಂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅಂತಿಮ ಕರಡಿನಲ್ಲಿ ಹೆಸರು ಸೇರ್ಪಡೆಯಾಗದವರನ್ನು ಸೇರಿಸಿಕೊಳ್ಳುವಲ್ಲಿನ ಪುನರ್ ವಿಮರ್ಶೆ ಕೆಲಸವನ್ನು ಕೈಗೊಳ್ಳುವಲ್ಲಿ ಅಸ್ಸಾಂ ಸರಕಾರ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ನೀವು ಈ ರೀತಿಯ ಗೊಂದಲವನ್ನು ಜನರಲ್ಲಿ ಸೃಷ್ಟಿಸುವುದೇ ಆದರೆ ಅವರಿಗೆ ನಿಮ್ಮ ಸರಕಾರದ ಮೇಲೆ ವಿಶ್ವಾಸ ಮೂಡುವುದಾದರೂ ಹೇಗೆ ಎಂದು ಸುಪ್ರೀಂ ಕೋರ್ಟ್ ಅಸ್ಸಾಂ ಸರಕಾರವನ್ನು ಪ್ರಶ್ನಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ