ಮರ್ಸೆಡೀಸ್‌ ಬೆನ್ಜ್‌ ವಿ-ಕ್ಲಾಸ್‌ ಬಿಡುಗಡೆ


Team Udayavani, Mar 7, 2019, 12:30 AM IST

16.jpg

ಬೆಂಗಳೂರು: ಮರ್ಸಿಡೀಸ್‌ ಬೆನ್ಜ್‌ ಇಂಡಿಯಾ ಮತ್ತು ಟಿವಿಎಸ್‌ ಸುಂದರಂ ಮೋಟಾರ್ ಜಂಟಿಯಾಗಿ ಶಿವಮೊಗ್ಗದ ಮಂಡಿ ಕ್ಲಬ್‌ ಶೋರೂಮ್‌ನಲ್ಲಿ ಮರ್ಸಿಡೀಸ್‌ ಬೆನ್ಜ್‌ನ ಐಷಾರಾಮಿ ಹೊಸ ವಿ-ಕ್ಲಾಸ್‌ ಕಾರನ್ನು ಅನಾವರಣಗೊಳಿಸಿವೆ. ವಿಶಿಷ್ಟ ಶೈಲಿಯ, ಹೊಸ ಸೆಗ್ಮೆಂಟ್‌ನ ಶಾರಾಮಿ ಮಲ್ಟಿ ಪರ್ಪಸ್‌ ವಿ-ಕ್ಲಾಸ್‌ ಕಾರಿನೊಂದಿಗೆ ಸರ್ವೀಸ್‌ ಆನ್‌ ವ್ಹೀಲ್ಸ್‌ ಪ್ರಚಾರವನ್ನು ಸುಂದರಂ ಮೋಟಾರ್ ರಾಜ್ಯಾದ್ಯಂತ ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ, ಸುಂದರಂ ಮೋಟಾರ್ ಕಾರ್ಯನಿರ್ವಾಹಕ ನಿರ್ದೇಶಕ ವಿಜಯರಾಘವನ್‌, 2019ರ ಹೊಸ ವರ್ಷದಲ್ಲಿ ಜಾಗತಿಕ ಪ್ರತಿಷ್ಠೆಯ ಮರ್ಸಿಡೀಸ್‌ ಬೆನ್‌j ವಿ-ಕ್ಲಾಸ್‌ ಐಷಾರಾಮಿ ಕಾರನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸುತ್ತಿರುವುದು ಸಂತಸ ತಂದಿದೆ. ದಕ್ಷ ಡ್ರೈವಿಂಗ್‌ ಡೈನಾಮಿಕ್ಸ್‌, ಉತ್ತಮ ಕಾರ್ಯನಿರ್ವಹಣೆ, ಆಧುನಿಕ ಸೌಕರ್ಯಗಳ ಸುರಕ್ಷಿತ ವಾಹನ ಇದಾಗಿದೆ. ಕುಟುಂಬವನ್ನು, ಕ್ರೀಡಾ ಉತ್ಸಾಹಿಗಳನ್ನು ಹಾಗೂ ವ್ಯವಹಾರಸ್ಥರನ್ನು ಆಷರ್ಕಿಸುವ ಅತ್ಯಾಕರ್ಷಕ ಕಾರು ಇದಾಗಿದೆ ಎಂದರು. 6 ಮತ್ತು 7 ಸೀಟರ್‌ ಲಾಂಗ್‌ ವ್ಹೀಲ್‌ ಬೇಸ್‌ ಹಾಗೂ ಎಕ್ಸ್‌ಟ್ರಾ ಲಾಂಗ್‌ ವ್ಹೀಲ್‌ ಬೇಸ್‌ನ ಸ್ಪೇನ್‌ನಲ್ಲಿ ತಯಾರಿಸಿರುವ ವಿ-220ಡಿ, 2143 ಸಿಸಿ ಡೀಸೆಲ್‌ ಎಂ ಜಿನ್‌ ವಿ-ಕ್ಲಾಸ್‌ ಎಕ್‌ ಪ್ರಷನ್‌ (ಭಾರತೀಯ ಮಾರುಕಟ್ಟೆ) ಎಕ್ಸ್‌ ಶೋರೂಮ್‌ ಬೆಲೆ68.40 ಲಕ್ಷ ರೂ.ನಿಂದ 81.90 ಲಕ್ಷ ರೂ.ವರೆಗೆ ಇದೆ. ಮಾಹಿತಿಗೆ
ಮೊ: 91481 55175 ಸಂಪರ್ಕಿಸಬಹುದು ಎಂದು ತಿಳಿಸಿದರು.

ಟಾಪ್ ನ್ಯೂಸ್

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.