ನೀರು ಕಾಣದ ಗುಲ್ವಾಡಿ ಗ್ರಾಮದ ಅಬ್ಬಿಗುಡ್ಡಿ ನಿವಾಸಿಗಳು​​​​​​​


Team Udayavani, Mar 9, 2019, 12:30 AM IST

0803bas4.jpg

ಬಸ್ರೂರು: ಗುಲ್ವಾಡಿ ಗ್ರಾ,ಪಂ.ನ ವ್ಯಾಪ್ತಿಯ ಒಂದನೇ ವಾರ್ಡ್‌ನಲ್ಲಿ ಮಾವಿನಕಟ್ಟೆ ಸಮೀಪ ಅಬ್ಬಿಗುಡ್ಡಿಯ ಜನರು ಬೇಸಗೆ ಆರಂಭದಲ್ಲೇ ನೀರಿಲ್ಲದೆ ಬಸವಳಿದಿದ್ದಾರೆ.  

ಜನರಿಗೆ ಕುಡಿಯುವ ನೀರಿಲ್ಲ
ಸುಮಾರು 450 ಮಂದಿ ನಿವಾಸಿಗಳಿರುವ ಈ ಪ್ರದೇಶದಲ್ಲಿ ಮಾರ್ಚ್‌ ನಂತರ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸುತ್ತದೆ.  ಗ್ರಾ.ಪಂ. ಹೇಳುವ ಪ್ರಕಾರ ಪ್ರಸ್ತುತ ಅಬ್ಬಿಗುಡ್ಡಿಯಲ್ಲಿ ಬಾವಿ ತೋಡಿದರೆ ನೀರು ಬರುವುದಿಲ್ಲ. ಈಗ ಬೇರೊಂದು ಬಾವಿಯಿಂದ ಪ್ರತಿ ಮನೆಗೆ 250ಲೀ. ನೀರನ್ನು ನಳ್ಳಿ ಮೂಲಕ ಬಿಡಲಾಗುತ್ತಿದೆ.

ಹಣಕಾಸಿನ ಕೊರತೆ 
ಈಗಾಗಲೇ ವಾರಾಹಿ ನದಿ ತಟದಲ್ಲಿ ರೂ.3.5 ಲಕ್ಷ ವೆಚ್ಚದಲ್ಲಿ ನೂತನ ಬಾವಿಯೊಂದನ್ನು ತೆರೆಯಲಾಗಿದೆ. ಆದರೆ ಇಲ್ಲಿಂದ ನೀರನ್ನು ಅಬ್ಬಿಗುಡ್ಡಿ ಪ್ರದೇಶಕ್ಕೆ ತಲುಪಿಸಬೇಕಾದರೆ ನೂತನ ಮೋಟಾರ್‌ ಮತ್ತು ಪೈಪ್‌ಗ್ಳನ್ನು ಹಾಕಬೇಕಾಗಿದೆ. ಈ ಕಾಮಗಾರಿಗೆ ಗ್ರಾ.ಪಂ.ನಿಂದ 14ನೇ ಹಣಕಾಸಿನ ಯೋಜನೆಯಡಿ ರೂ.5 ಲಕ್ಷ ಹಣವನ್ನು ವ್ಯಯಿಸಬಹುದು. ಆದರೆ ಇದಕ್ಕೆ ಇನ್ನೂ 5 ಲಕ್ಷ ರೂ. ಕೊರತೆ ಇದೆ. ಈ ಹಣವನ್ನು ಹಣವನ್ನು ತಾ.ಪಂ., ಜಿ.ಪಂ. ಅಥವಾ ಶಾಸಕರ ನಿಧಿಯಿಂದ ಬಳಸಬೇಕಾಗಿದೆ ಎನ್ನುತ್ತಾರೆ.

ನಮಗೆ ಈಗ ನೀರು ಸಿಗುತ್ತಿಲ್ಲ
ಅಬ್ಬಿಗುಡ್ಡಿಗೆ ಈಗ ಯಾವ ಕಡೆಯಿಂದಲೂ ನೀರು ಬರುತ್ತಿಲ್ಲ. ಕೆಲವರ ಮನೆಯಲ್ಲಿ ಬಾವಿಯಿದ್ದರೆ, ಪೈಪ್‌ ಮೂಲಕ ನೀರು ಕೂಡ ಸರಬರಾಜಾಗುತ್ತಿಲ್ಲ. ದುಬಾರಿ ಹಣ ತೆತ್ತು ಟ್ಯಾಂಕರ್‌ ನೀರು ಪಡೆಯಬೇಕಾದ ಸನ್ನಿವೇಶವಿದೆ.
– ಹುಸೇನ್‌, ಅಬ್ಬಿಗುಡ್ಡಿ ನಿವಾಸಿ

ಬಾವಿ ತೆಗೆಯಲಾಗಿದೆ 
ಈಗಾಗಲೇ ವಾರಾಹಿ ನದಿ ತಟದಲ್ಲಿ ನೂತನ ಬಾವಿಯನ್ನು ತೆಗೆಯಲಾಗಿದೆ. ಅದಕ್ಕೆ ಮೋಟಾರ್‌, ಪೈಪ್‌ಗ್ಳನ್ನು ಅಭ್ಯ ಅನುದಾನದಡಿ ಅಳವಡಿಸಿ ಎತ್ತರದ ಪ್ರದೇಶವಾದ ಅಬ್ಬಿಗುಡ್ಡಿಯ ಮನೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಸೌಕೂರು ಸಮೀಪದ ಬಾವಿಯಿಂದ ಅಲ್ಲಿನ ಜನರಿಗೆ ನೀರನ್ನು ಒದಗಿಸುತ್ತಿದ್ದೇವೆ. 14ನೇ ಹಣಕಾಸು ಯೋಜನೆಯಡಿ ರೂ.5,77,000 ಹಣ ಇರಿಸಿದ್ದು ಅನುಮೋದನೆಗೊಂಡಿದೆ. ಶೀಘ್ರ ಅಲ್ಲಿಗೆ ನೀರನ್ನು ಶಾಶ್ವತವಾಗಿ ಸರಬರಾಜು ಮಾಡುತ್ತೇವೆ.
– ವನಿತಾ ಶೆಟ್ಟಿ,, 
ಅಭಿವೃದ್ಧಿ ಅಧಿಕಾರಿ,ಗ್ರಾ.ಪಂ. ಗುಲ್ವಾಡಿ

–   ದಯಾನಂದ ಬಳ್ಕೂರು

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.