ಭಾರತಕ್ಕೆ “ಶೂಟೌಟ್‌’ಆಘಾತ; ಕೊರಿಯಾ ಕಿಂಗ್‌


Team Udayavani, Mar 31, 2019, 1:32 PM IST

hockey

ಇಪೋ (ಮಲೇಶ್ಯ): ಭಾರತ ಮತ್ತೂಮ್ಮೆ ಹಾಕಿ ಸುಲ್ತಾನ್‌ ಆಗಿ ಮೆರೆಯುವ ಅವಕಾಶವನ್ನು ಕಳೆದುಕೊಂಡಿದೆ. “ಸುಲ್ತಾನ್‌ ಅಜ್ಲಾನ್‌ ಶಾ’ ಹಾಕಿ ಕೂಟದ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಮನ್‌ಪ್ರೀತ್‌ ಸಿಂಗ್‌ ಪಡೆ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಶೂಟೌಟ್‌ನಲ್ಲಿ ಎಡವಿ ಪ್ರಶಸ್ತಿ ವಂಚಿತವಾಯಿತು.

ಶನಿವಾರ ನಡೆದ ಪ್ರಶಸ್ತಿ ಕಾಳಗದ ನಿಗದಿತ ಅವಧಿಯನ್ನು ಇತ್ತಂಡಗಳು 1-1 ಗೋಲುಗಳಿಂದ ಸಮಬಲದಿಂದ ಮುಗಿಸಿದವು. ಆದರೆ ಶೂಟೌಟ್‌ನಲ್ಲಿ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ದಕ್ಷಿಣ ಕೊರಿಯಾ 4-2 ಗೋಲುಗಳಿಂದ ಭಾರತವನ್ನು ಮಣಿಸಿ ಟ್ರೋಫಿಯನ್ನೆತ್ತಿತು. 5 ಬಾರಿಯ ಚಾಂಪಿಯನ್‌ ಭಾರತ 2010ರಲ್ಲಿ ಕೊನೆಯ ಸಲ ಈ ಕೂಟದ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ವಿಶೇಷವೆಂದರೆ, ಅಂದು ದಕ್ಷಿಣ ಕೊರಿಯಾ ವಿರುದ್ಧ ಜಂಟಿಯಾಗಿ ಪ್ರಶಸ್ತಿಯನ್ನೆತ್ತಿತ್ತು.

ನೆಚ್ಚಿನ ತಂಡವಾಗಿದ್ದ ಭಾರತ
ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದೊಂದಿಗೆ ಎಲ್ಲ ತಂಡಗಳಿಗಿಂತಲೂ ಮುಂದಿದ್ದ ಭಾರತ ಈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ದಕ್ಷಿಣ ಕೊರಿಯಾ 17ನೇ ರ್‍ಯಾಂಕಿಂಗ್‌ನ ತಂಡವಾಗಿತ್ತು. ಆದರೆ ಲೀಗ್‌ನಲ್ಲಿ ಇತ್ತಂಡಗಳು 1-1 ಅಂತರದಿಂದ ಡ್ರಾ ಸಾಧಿಸಿದ್ದವು. ಆಗಲೇ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು.

ಪಂದ್ಯದ 9ನೇ ನಿಮಿಷದಲ್ಲೇ ಸಿಮ್ರನ್‌ಜಿàತ್‌ ಸಿಂಗ್‌ ಆಕರ್ಷಕ ಫೀಲ್ಡ್‌ ಸ್ಟ್ರೈಕ್‌ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಕೊಡಿಸಿದರು. ಕೊರಿಯಾ ಸಮಬಲ ಸಾಧಿಸುವಾಗ 46 ನಿಮಿಷಗಳ ಆಟ ಮುಗಿದಿತ್ತು. 47ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಲಭಿಸಿತು. ಇದಕ್ಕೆ ಭಾರತ “ವೀಡಿಯೋ ರೆಫ‌ರಲ್‌’ ಬಯಸಿದರೂ ತೀರ್ಪು ಬದಲಾಗಲಿಲ್ಲ. ಜಾನ್‌ ಜಾಂಗ್‌ ಹ್ಯುನ್‌ ಯಾವ ತಪ್ಪು ಕೂಡ ಮಾಡಲಿಲ್ಲ.

ಪಂದ್ಯದ ಮುಕ್ತಾಯಕ್ಕೆ 2 ನಿಮಿಷ ಉಳಿದಿರು ವಾಗ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಒಂದು ಲಭಿಸಿತಾದರೂ ಯಶಸ್ಸು ಸಿಗದೇ ಹೋಯಿತು. ಪಂದ್ಯ ಶೂಟೌಟ್‌ನತ್ತ ಮುಖ ಮಾಡಿತು.

ಶೂಟೌಟ್‌ನಲ್ಲಿ ಎರಡೇ ಗೋಲು
ಶೂಟೌಟ್‌ನಲ್ಲಿ ಭಾರತಕ್ಕೆ ಗಳಿಸಲು ಸಾಧ್ಯವಾದದ್ದು 2 ಗೋಲು ಮಾತ್ರ. ಮೊದಲ, 4ನೇ ಹಾಗೂ 5ನೇ ಅವಕಾಶವನ್ನು ಭಾರತ ಮಿಸ್‌ ಮಾಡಿಕೊಂಡಿತು. ಮನ್‌ದೀಪ್‌ ಸಿಂಗ್‌, ಸುಮಿತ್‌ ಕುಮಾರ್‌ ಜೂನಿಯರ್‌ ಮತ್ತು ಸುಮಿತ್‌ ವಿಫ‌ಲರಾದರು. ಯಶಸ್ಸು ಕಂಡವರು ಅನುಭವಿ ಬೀರೇಂದ್ರ ಲಾಕ್ರಾ ಮತ್ತು ವರುಣ್‌ ಮಾತ್ರ. ಕೆನಡಾವನ್ನು 4-2 ಗೋಲುಗಳಿಂದ ಪರಾಭವಗೊಳಿಸಿದ ಆತಿಥೇಯ ಮಲೇಶ್ಯ ತೃತೀಯ ಸ್ಥಾನಿಯಾಯಿತು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.