ಮಾಟ್ನೂರು: ಬಿಜೆಪಿಯಿಂದ ಮತಯಾಚನೆ
Team Udayavani, Apr 8, 2019, 5:16 PM IST
ಈಶ್ವರಮಂಗಲ : ಮಾಟ್ನೂರು ಗ್ರಾಮದಲ್ಲಿ ನೆಟ್ಟಣಿಗೆಮುಟ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್ ಚಾಕೋಟೆ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ ಕಟೀಲು ಪರವಾಗಿ ಮತ ಯಾಚಿಸಲಾಯಿತು.
ಮುಖಂಡರಾದ ನನ್ಯ ಅಚ್ಯುತ ಮೂಡಿತ್ತಾಯ, ಮಾಟ್ನೂರು ಗ್ರಾಮದ ಶಕ್ತಿ ಕೇಂದ್ರದ ಅಧ್ಯಕ್ಷ ನಿತೀಶ್, ಶ್ರೀಧರ ನಿಧಿಮುಂಡ, ಸುರೇಂದ್ರ ಬೋರ್ಕರ್, ಶ್ರೀಕಾಂತ್ ಗೌಡ, ಧನಂಜಯ, ಕುಂಞಕುಮೇರು, ನಾರಾಯಣ ಆಚಾರ್ಯ, ಸುಚೇತಾ ರೈ, ಚಿತ್ರಾ ಅಂಕೊತ್ತಿಮಾರು, ಭಾಸ್ಕರ ಬಲ್ಯಾಯ, ಶಿವ ಭಟ್ ಕೊಚ್ಚಿ, ಹೊನ್ನಪ್ಪ ಪೂಜಾರಿ, ಸೀತಾರಾಮ, ರಾಜೇಶ್, ಗಿರಿಧರ್ ಚಾಕೋಟೆ, ಸಂಕಪ್ಪ ಪೂಜಾರಿ, ಸಂದೇಶ್ ಚಾಕೋಟೆ, ಅಮೃತಲಿಂಗಂ, ಚಿದಾನಂದ ನಾಯ್ಕ, ಆನಂದ ಗೌಡ, ಐತ್ತಪ್ಪ ಗೌಡ, ಚಿದಾನಂದ ಆಚಾರ್ಯ ಹಾಗೂ ಕಾವು ಸಿಆರ್ಸಿ ಮತದಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ