ಪ್ರೊ|ಮಹೇಂದ್ರ ಮಣಿರಾವ್ ಅವರಿಗೆ ಬೀಳ್ಕೊಡುಗೆ
Team Udayavani, Apr 11, 2019, 6:08 AM IST
ಮಹಾನಗರ: ವಿಶ್ವವಿದ್ಯಾ ನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ಪ್ರೊ|ಮಹೇಂದ್ರ ಮಣಿರಾವ್ ಅವರಿಗೆ ಇತ್ತೀಚೆಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು.
ಇದೇ ವೇಳೆ ಮಾತನಾಡಿದ ಪ್ರೊ|ಮಹೇಂದ್ರ ಮಣಿರಾವ್, ಮರೆವು ಎಲ್ಲ ವನ್ನೂ ಮರೆತು ಹೊಸ ಜೀವನದಲ್ಲಿ ಸಾಗ ಲು ಅನುವು ಮಾಡಿಕೊಡುತ್ತದೆ ಎಂದರು.
ಬೋಧಕ ಮತ್ತು ಬೋಧಕೇತರ ಸಿಬಂದಿ. ತಮ್ಮ ಸಹೋದ್ಯೋಗಿಯ ಜತೆ ಹಂಚಿಕೊಂಡ ಕ್ಷಣಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳೂ, ಮಹೇಂದ್ರ ಮಣಿಯವರಿಗೆ ಶುಭ ಹಾರೈಸಿದರು. ಪ್ರಾಧ್ಯಾಪಿಕೆಗೆ ಅವರದೇ ವರ್ಣಚಿತ್ರವನ್ನು ಉಡುಗೊರೆ ನೀಡಿದರು.
ಕಾಲೇಜಿನ ವತಿಯಿಂದ ಮಹೇಂದ್ರ ಮಣಿ ಯವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಡಾ| ಉದಯಕುಮಾರ್ ಎಂ.ಎ. ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಗಾಯತ್ರಿ ಸ್ವಾಗತಿಸಿ, ಸ್ಫೂರ್ತಿ ನಿರೂಪಿಸಿದರು. ಮಣಿಕಂಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ