ಮಾರುಕಟ್ಟೆಗೆ ಬರ್ತಾನೇ ಇಲ್ಲ ಮಾವು!

ಇಳುವರಿ ಕಡಿಮೆಯಾಗಿ ಬೆಲೆ ಹೆಚ್ಚು

Team Udayavani, May 3, 2019, 3:17 PM IST

3-May-25

ಹೊನ್ನಾಳಿ: ಪಟ್ಟಣದಲ್ಲಿ ಕೇವಲ ಕಸಿ ಮತ್ತು ಸಿಂಧೂರ ವಿಧದ ಮಾವಿನಹಣ್ಣಗಳು ಮಾತ್ರ ಬಂದಿರುವುದು.

ಹೊನ್ನಾಳಿ: ಕಳೆದ ವರ್ಷ ಮಳೆ ಕೊರತೆಯಾದ ಕಾರಣ ಮಾವು ಇಳುವರಿ ಕಡಿಮೆಯಾಗಿದ್ದು, ಮಾರ್ಕೇಟ್‌ಗೆ ಹೆಚ್ಚು ಮಾವು ಬಾರದೆ ವ್ಯಾಪಾರ, ವಹಿವಾಟು ಕ್ಷೀಣಿಸಿದೆ. ಏ.10ರ ನಂತರ ಎಲ್ಲಾ ಜಾತಿಯ ಮಾವಿನ ಹಣ್ಣು ಮಾರ್ಕೇಟ್‌ಗೆ ಬರಬೇಕಿತ್ತು. ಆದರೆ ಮೇ ತಿಂಗಳು ಬಂದರೂ ಕೇವಲ ರಸಪೂರಿ(ಕಸಿ), ಸಿಂಧೂರ ಜಾತಿ ಮಾವಿನಹಣ್ಣುಗಳು ಮಾತ್ರ ಮಾರ್ಕೇಟ್‌ಗೆ ಬಂದಿವೆ.

ಮೇ ತಿಂಗಳ ಕೊನೆ ವಾರದಲ್ಲಿ ಮುಂಗಾರು ಪ್ರಾರಂಭವಾಗಿ ಮಳೆ ಬೀಳಲು ಪ್ರಾರಂಭವಾಗುತ್ತದೆ. ಆಗ ಮಳೆ ಬಿದ್ದ ನಂತರ ಮಾವು ತಿನ್ನಬಾರದೆಂದು ಜನರು ಖರೀದಿ ನಿಲ್ಲಿಸುತ್ತಾರೆ. ಅಷ್ಟರಲ್ಲಿಯೇ ಮಾವಿನ ವ್ಯವಹಾರ ಮುಗಿಯಬೇಕು.

ಈಗಾಗಲೇ ಮಾರ್ಕೇಟ್‌ಗೆ ಮಾವಿನ ಅತಿ ಬೇಡಿಕೆಯ ತಳಿಗಳಾದ ಮಲ್ಲಿಕಾ, ಬಾದಾಮು, ರತ್ನಾಗಿರಿ ಆಪೂಸ್‌, ಮಲಗೋವಾ ಸೇರಿದಂತೆ ಇತರ ಜಾತಿಯ ಹಣ್ಣುಗಳು ಬಂದು ರಾರಾಜಿಸಬೇಕಿತ್ತು. ಆದರೆ ಈ ಜಾತಿಯ ಹಣ್ಣುಗಳು ಮಾರ್ಕೇಟ್‌ನಲ್ಲಿ ಕಾಣುತ್ತಿಲ್ಲ. ನ್ಯಾಮತಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಮಾವು ಬೆಳೆಯಲಾಗುತ್ತದೆ. ಅಲ್ಲಿಂದ ನೇರವಾಗಿ ಹುಬ್ಬಳ್ಳಿ, ಗೋವಾ ಮತ್ತು ಮುಂಬೈ ನಗರಗಳಿಗೆ ಕಳಿಸಿಕೊಡಲಾಗುತ್ತದೆ. ಹೀಗಾಗಿ ನಮಗೆ ಮಾವು ಸಿಗುತ್ತಿಲ್ಲ ಎನ್ನುತ್ತಾರೆ ಪಟ್ಟಣದ ಬೀದಿ ಬದಿ ವ್ಯಾಪಾರಿಗಳು.

ಸದ್ಯಕ್ಕೆ ಮಾರ್ಕೇಟ್‌ನಲ್ಲಿ ದೊರೆಯುವ ರಸಪೂರಿ(ಕಸಿ) ರೂ.60ರಿಂದ 70, ಸಿಂಧೂರ ರೂ.50ರಿಂದ 60, ಬೆನೀಷಾ ರೂ.60ರಿಂದ 70 ದರದಲ್ಲಿ ಮಾರಾಟವಾಗುತ್ತಿವೆ.

ಬಾದಾಮು, ಮಲ್ಲಿಕಾ ಮಾವಿನ ಹಣ್ಣುಗಳ ದರ ಹೆಚ್ಚಾಗಿದ್ದು ಪಟ್ಟಣದಲ್ಲಿ ಅವುಗಳನ್ನು ಕೊಳ್ಳಲಿಕ್ಕೆ ಗ್ರಾಹಕರು ಇಷ್ಟಪಡುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಮಳೆ ಕೊರತೆ ಹಾಗೂ ಇಳುವರಿ ಇಲ್ಲದ ಕಾರಣ ಈ ವರ್ಷ ಮಾವಿನ ವ್ಯಾಪಾರ ಕ್ಷೀಣಿಸಿದೆ. ಮೇ 10ರಿಂದ ಜೂನ್‌ ತಿಂಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂದು ನಂಬಿದ್ದೇವೆ.
ಮುಬಾರಕ್‌, ಹಣ್ಣಿನ ವ್ಯಾಪಾರಿ.

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.