ಅಕ್ಷಯ ತೃತೀಯ: ಚಿನ್ನ ಖರೀದಿ ಜೋರು
Team Udayavani, May 7, 2019, 3:01 AM IST
ಬೆಂಗಳೂರು: ಅಕ್ಷಯ ತೃತೀಯದ ವಿಶೇಷವಾಗಿ ನಗರದ ಚಿನ್ನದ ಅಂಗಡಿಗಳ ಕಡೆಗೆ ಗ್ರಾಹಕರು ಹೆಜ್ಜೆ ಹಾಕಿದ್ದಾರೆ. ಮಂಗಳವಾರ ಬೆಳಗ್ಗೆ 3.17ಕ್ಕೆ ಪ್ರಾರಂಭವಾಗುವ ಅಕ್ಷಯ ತೃತೀಯ, ಬುಧುವಾರ ಮಧ್ಯಾಹ್ನ 2.17ಕ್ಕೆ ಮುಕ್ತಾಯವಾಗಲಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಈ ಸಮಯದಲ್ಲಿ ಚಿನ್ನ ಖರೀದಿಸುವುದರಿಂದ ಶುಭ ಎಂದು ಭಾವಿಸಲಾಗಿದೆ. ಕಾರಣ, ಕನಿಷ್ಠ ಒಂದು ಗ್ರಾಂ. ಚಿನ್ನವನ್ನಾದರೂ ಸಾರ್ವಜನಿಕರು ಖರೀದಿಸುತ್ತಾರೆ.
ಇದೇ ವೇಳೆ ಹಲವು ಚಿನ್ನದ ಅಂಗಡಿಗಳು ರಿಯಾಯತಿ ಘೋಷಿಸಿವೆ. ಅಕ್ಷಯ ತೃತೀಯದ ಮುನ್ನಾ° ದಿನವಾದ ಸೋಮವಾರವೂ ಚಿನ್ನ, ಬೆಳ್ಳಿ ಖರೀದಿ, ಮುಂಗಡ ಕಾಯ್ದಿರಿಸುವಿಕೆ ನಗರದಲ್ಲಿ ಭರ್ಜರಿಯಾಗಿತ್ತು. ಕೆಲವರು ಚಿನ್ನ ಖರೀದಿಸಲಿದ್ದು, ಇನ್ನೂ ಕೆಲವರು ಉಡುಗೋರೆಯಾಗಿ ನೀಡುವುದಕ್ಕೆ ಮುಂದಾಗಿದ್ದಾರೆ.
ಈ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭ ಸಂಕೇತ ಎಂದು ನಂಬಲಾಗಿದೆ. ಚಿನ್ನದ ಮಳಿಗೆಗಳೂ ಭಿನ್ನವಾದ ಡಿಸೈನ್ನ ಚಿನ್ನದ ಆಭರಣಗಳನ್ನು ಪರಿಚಯಿಸಿದ್ದು, ಹೊಸ ಮಾದರಿಯ ಚಿನ್ನದ ಆಭರಣಗಳಿಗೆ ಜನ ಫಿದಾ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು