ಬಂಧಿಸದಿದ್ದರೆ ಭಾರತಕ್ಕೆ ಬರಲು ರೆಡಿ: ನಾಯ್ಕ
Team Udayavani, May 10, 2019, 6:00 AM IST
ಹೊಸದಿಲ್ಲಿ: ಅಪರಾಧ ಸಾಬೀತಾಗುವವರೆಗೂ ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆಶ್ವಾಸನೆ ನೀಡಿದರೆ ಭಾರತಕ್ಕೆ ವಾಪಸಾಗಲು ಸಿದ್ಧ ಎಂದು ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ ಹೇಳಿದ್ದಾರೆ. 2016ರಲ್ಲಿ ಭಾರತ ತೊರೆದಿದ್ದ ನಾಯ್ಕ, ಮಲೇಷ್ಯಾದಲ್ಲಿದ್ದಾರೆ. ದಿ ವೀಕ್ ಗೆ ನೀಡಿದ ಸಂದರ್ಶನ ದಲ್ಲಿ ಮಾತನಾಡಿ, ನ್ಯಾಯಾಂಗ ದಲ್ಲಿ ನಂಬಿಕೆ ಇದೆ. ನಾನು ಬಾಂಬ್ ದಾಳಿ ನಡೆಸಿ ಎಂದು ಯಾರನ್ನೂ ಪ್ರಚೋದಿಸಿಲ್ಲ. ಹೀಗೆ ನಾನು ಹೇಳಿದ್ದನ್ನು ಸಾಬೀತುಪಡಿಸಿ ಎಂದು ಸವಾಲು ಹಾಕುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ