ಜ್ಞಾನೋದಯ ಆಗಿದೆ,ಇಂದಿನಿಂದ ಕೈ-ಜೆಡಿಎಸ್ ವಾಕ್ಸಮರ ಬಂದ್
ಬೇಡ್ರಪ್ಪೋ..ಒಂದೇ ತಟ್ಟೆಯಲ್ಲಿ ಊಟ ಮಾಡುವ ಎಂದ ಸಚಿವ ಜಿಟಿಡಿ
Team Udayavani, May 14, 2019, 3:18 PM IST
war of words, congress,JDS, leaders ,G.T.devegowda
ಮೈಸೂರು: ಇಂದಿನಿಂದ ಕಾಂಗ್ರೆಸ್ -ಜೆಡಿಎಸ್ ನಾಯಕರ ವಾಕ್ಸಮರ ಬಂದ್ ಆಗಲಿದೆ. ನಮಗೆ ಜ್ಞಾನೋದಯವಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ಹೇಳಿಕೆ ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಮ್ಮ ಪಕ್ಷಗಳ ನಾಯಕರು ಮಾತನಾಡಿದ್ದಾರೆ. ಎಲ್ಲವೂ ಮುಗಿದ ಅಧ್ಯಾಯ. ಬೇಡ್ರಪ್ಪ ನಾವೆಲ್ಲ ಅಣ್ಣ ತಮ್ಮಂದಿರ ಹಾಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವ ಎಂದಿದ್ದಾರೆ.
ಸಣ್ಣ , ಪುಟ್ಟ ಗೊಂದಲಗಳನ್ನು ಕುಟುಂಬದ ಸದಸ್ಯರ ಹಾಗೆ ಬಗೆ ಹರಿಸಿಕೊಂಡಿದ್ದು, ರಾಜ್ಯದ ಜನರೆಲ್ಲರಿಗೂ ನೆಮ್ಮದಿ ತರುವ ವಾತಾವರಣ ನಿರ್ಮಾಣವಾಗಿದೆ. ಪತ್ರಿಕೆ, ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಬೇಡ ಎಂದು ನಿರ್ಣಯ ಆಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ