ಅಪಾಯ ಆಹ್ವಾನಿಸುತ್ತಿದೆ ಚರಂಡಿ ಮುಚ್ಚಳ
Team Udayavani, May 23, 2019, 5:50 AM IST
ನಗರ: ನಗರದ ಹಳೆ ಅಂಚೆ ಬಜಾರ್ ಸಂಪರ್ಕಿಸುವಲ್ಲಿ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಚರಂಡಿಗೆ ಅಳವಡಿಸಲಾದ ಕಬ್ಬಿಣ ರಾಡ್ಗಳ ಮುಚ್ಚಳ ಬೆಂಡಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಚರಂಡಿಯ ಎಲ್ಲ ಭಾಗಕ್ಕೂ ಕಾಂಕ್ರೀಟ್ ಸ್ಲಾ ಬ್ ಅಳವಡಿಸಲಾಗಿದ್ದು, ಒಂದು ಬದಿಯಲ್ಲಿ ಮಳೆ ನೀರು ಚರಂಡಿಗೆ ಇಳಿಯಬೇಕು ಎನ್ನುವ ಕಾರಣಕ್ಕೆ ಕಬ್ಬಿಣದ ರಾಡ್ ಬಳಸಲಾಗಿದೆ. ಆದರೆ ವಾಹನದ ಒತ್ತಡದ ಪರಿಣಾಮ ಪ್ರಸ್ತುತ ರಾಡ್ ಬೆಂಡಾಗಿ ಚರಂಡಿಯ ಆಳಕ್ಕೆ ಇಳಿದಿದೆ. ಅಪಾಯಕಾರಿ ಅದನ್ನು ದುರಸ್ತಿ ಪಡಿಸದೆ ಮತ್ತೆ ವಾಹನಗಳು ಅದರ ಮೇಲೆಯೇ ಚಲಿಸಿದರೆ ರಾಡ್ ಪೂರ್ತಿ ಚರಂಡಿಗೆ ಇಳಿದು ವಾಹನಗಳು ಅಲ್ಲೇ ಬಾಕಿಯಾಗುವ ಅಪಾಯವೂ ಎದುರಾಗಿದೆ. ಜತೆಗೆ ಪಾದಚಾರಿಗಳು ಹೊಂಡವನ್ನು ಗಮನಿಸದೇ ತೆರಳಿದರೆ ಕಾಲು ಚರಂಡಿಗೆ ಸಿಲುಕುವ ಅಪಾಯವೂ ಇದೆ.
ಇಚ್ಛಾಶಕ್ತಿ ಪ್ರದರ್ಶಸಲಿ
ಪುತ್ತೂರು ನಗರದಲ್ಲಿ ಇದೇ ರೀತಿ ಹಲವು ಕಡೆಗಳಲ್ಲಿ ಚರಂಡಿಗೆ ಅಳವಡಿಸಿರುವ ಸ್ಲಾéಬ್ ತುಂಡಾಗಿದ್ದು, ಅದನ್ನು ದುರಸ್ತಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ನಗರಸಭೆಗೆ ಇದನ್ನು ದುರಸ್ತಿ ಪಡಿಸುವುದು ದೊಡ್ಡ ವಿಚಾರವಲ್ಲ. ಆದರೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ