ಸಂಘ ಪರಿವಾರಕ್ಕೆ ಮರಳಲು ಸಿದ್ಧ: ಪ್ರಮೋದ್ ಮುತಾಲಿಕ್
Team Udayavani, May 23, 2019, 6:00 AM IST
ಶಿರಸಿ: ಶ್ರೀರಾಮ ಸೇನೆ ಹಿಂದೂತ್ವದ ಸಂಘಟನೆ, ರಾಜಕೀಯ ಪಕ್ಷವಲ್ಲ. ಹಿಂದೂತ್ವಕ್ಕಾಗಿ ಬಯಸಿದರೆ ಮರಳಿ ನನ್ನ ತವರುಮನೆ ಸಂಘ ಪರಿವಾರಕ್ಕೆ ಸೇರಲು ಸಿದ್ಧನಿದ್ದೇನೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಸೋದೆ ವಾದಿರಾಜ ಮಠದಲ್ಲಿ ಮೂರು ದಿನಗಳ ಬೈಠಕ್ ಬಳಿಕ ಮಾತನಾಡಿದ ಅವರು, ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಶ್ರೀರಾಮ ಸೇನೆಗೂ ಬೇರಾವ ಭಿನ್ನವಿಲ್ಲ. ಹಿಂದುತ್ವ ವಿಚಾರಕ್ಕೆ ಕೈ ಜೋಡಿಸಿ ಎಂದರೆ ನಾವು ಸಿದ್ಧ. ನರೇಂದ್ರ ಮೋದಿ, ಅಮಿತ್ ಶಾ, ಆರ್ಎಸ್ಎಸ್, ವಿಎಚ್ಪಿ ಯಾರೇ ಕರೆದರೂ ಹೋಗುತ್ತೇವೆ ಎಂದರು.
ಗೋಡ್ಸೆ ಕುರಿತು ಚರ್ಚಿಸಲು ವೇದಿಕೆ ಸಿದ್ಧವಿದ್ದರೆ ಚರ್ಚೆ ಮಾಡಲು ನಾನೂ ಸಿದ್ಧ. ಹಿಂದೂ ಉಗ್ರ ಎಂಬ ಶಬ್ಧವನ್ನು ಕಮಲ ಹಾಸನ್ ಅವರು ಬಳಕೆ ಮಾಡಿದ್ದ ಬಳಿಕ ಚರ್ಚೆ ಆರಂಭವಾಗಿದೆ. ಆಗಿನ ಕಾಲದ ಮನಸ್ಥಿತಿ ನೋಡಿ ಚರ್ಚೆ ಆಗಬೇಕು. ಅಯೋಧ್ಯೆ ರಾಮ ಜನ್ಮಭೂಮಿ. ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಲೇಬೇಕು. ಅಲ್ಲಿಯ ತನಕ ನಾವು ಹೋರಾಟ ನಡೆಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!