‘ವಿದ್ಯುತ್‌ ತಂತಿ ಎಳೆಯುವ ಕಾಮಗಾರಿ ಮರುಪರಿಶೀಲಿಸಲಾಗುವುದು’


Team Udayavani, Jul 3, 2019, 5:00 AM IST

27

ಬಜಪೆ: ಎಂಎಸ್‌ಇಝಡ್‌ನ‌ ಬಜಪೆ ವಿದ್ಯುತ್‌ ಉಪಕೇಂದ್ರದಿಂದ ಜೋಕಟ್ಟೆ ರೈಲ್ವೇ ಸಬ್‌ ಸ್ಟೇಶನ್‌ಗೆ ವಿದ್ಯುತ್‌ ತಂತಿ ಎಳೆಯುವ ಕಾಮಗಾರಿಯ ಹಾದಿಯನ್ನು ಜನರ ಸಲಹೆಯಂತೆ ಮರುಪರಿಶೀಲಿಸಲಾಗುವುದು. ಜನರ ಸಮಕ್ಷಮದಲ್ಲಿ ಸರ್ವೇ ಮಾಡಲು ಸಹಕರಿಸಬೇಕು ಎಂದು ಮೆಸ್ಕಾಂ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಹೇಳಿದರು.

ಕೆಂಜಾರು ಸಾರಬಳಿ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಕೆಪಿಟಿಸಿಎಲ್ ವತಿಯಿಂದ 110ಕೆವಿ ಪ್ರಸರಣ ಮಾರ್ಗವನ್ನು ದ್ವಿಪ್ರಸರಣ ಗೋಪುರಗಳ ಮೂಲಕ ಪ್ರಸ್ತಾವಿತ 220/110/33/11ಕೆವಿ ಎಂಎಸ್‌ಇಝಡ್‌ನ‌ ಬಜಪೆ ವಿದ್ಯುತ್‌ ಉಪಕೇಂದ್ರದಿಂದ ಜೋಕಟ್ಟೆ ರೈಲ್ವೇ ಸಬ್‌ ಸ್ಟೇಶನ್‌ಗೆ ತಂತಿ ಎಳೆಯುವ ಕಾಮಗಾರಿಯ ಬಗ್ಗೆ ಮಂಗಳವಾರ ಕರೆಯಲಾದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ಸುರತ್ಕಲ್ ಹೋಬಳಿಯ ಶೇ. 75ರಷ್ಟು ಈಗಾಗಲೇ ಜಾಗ ಭೂಸ್ವಾಧೀನವಾಗಿದೆ. ರಾಷ್ಟ್ರೀಯ ಯೋಜನೆ ಬಂದಾಗ ಜಾಗ ಬಿಟ್ಟು ಕೊಡಲೇಬೇಕಾಗುತ್ತದೆ. ಪರಿಹಾರಕ್ಕಾಗಿ ನೀವು ಆಗ್ರಹಿಸಬಹುದು ಎಂದು ಹೇಳಿದರು.

ಕೆಪಿಟಿಸಿಎಲ್ನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರವಿಕಾಂತ್‌ ಕಾಮತ್‌ ಮಾತನಾಡಿ, ಹೊಸ ತಂತಿ ಟವರ್‌ನ್ನು ಎತ್ತರ ಮಾಡಿ ಅಲ್ಲಿಂದ ಹಾದುಹೋಗಲಿದೆ. ಸರ್ವೇ ಬಂದಾಗ ಸಹಕರಿಸಿ, ರೈಲ್ವೇ ಹಳಿ ಬಳಿ ತಂತಿಯಿಂದ ಯಾವುದೇ ಅಪಾಯವಾಗಬಾರದೆಂಬ ದೃಷ್ಟಿಯಿಂದ ಬದಿಯಿಂದ ಹಾದುಹೋಗಲಿದೆ ಎಂದು ಸಮಜಾಯಿಸಿದರು.

ಈ ಸಂದರ್ಭ ಕೆಪಿಟಿಸಿಎಲ್ನ ಸಹಾಯಕ ಎಂಜಿನಿಯರ್‌ ರಾಹುಲ್, ರೈಲ್ವೇ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆ.ಎ.ಸಾಜಿ, ಮಳವೂರು ಗ್ರಾಮ ಪಂಚಾಯತ್‌ ಪಿಡಿಒ ವೆಂಕಟ್ರಮಣ ಪ್ರಕಾಶ್‌ ಹಾಗೂ ಅಧಿಕಾರಿಗಳು ಹಾಗೂ ಪಂಚಾಯತ್‌ ಉಪಾಧ್ಯಕ್ಷೆ ವನಜಾ ಶೆಟ್ಟಿ, ತಾ. ಪಂ. ಸದಸ್ಯೆ ಸುಪ್ರೀತಾ ಶೆಟ್ಟಿ , ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕೆಂಜಾರಿನ ನಾಲ್ಕು ಪೈಪ್‌ಲೈನ್‌ಗಳು, ರೈಲ್ವೇ ಹಳಿ, 2 ಕೆಪಿಟಿಸಿಎಲ್ ತಂತಿಗಳು , 25ವರ್ಷಗಳ ಹಿಂದೆ 400 ಎಕ್ರೆ ಜಾಗ ನಾಗಾರ್ಜುನ ಸ್ಥಾವರಕ್ಕೆ ನೀಡಲಾಗಿದೆ. ಅದು ಈಗ ಯಾವುದಕ್ಕೂ ಪ್ರಯೋಜನವಾಗಿಲ್ಲ. ಅ ಪ್ರದೇಶದಿಂದ ತಂತಿಗಳು ಹಾದು ಹೋಗಲಿ. ಈಗಾಗಲೇ ಒಂದು ಹೈಟೆನ್ಶನ್‌ ತಂತಿ ಹಾದುಹೋಗಿದ್ದು ಅದರ ಕೆಳಗಡೆ ವಾಸವಾಗಿರುವ ಒಂದು ಮನೆಯವರು ಮಳೆಗಾಲದಲ್ಲಿ ಬೇರೆಡೆ ಹೋಗಬೇಕಾಗಿ ಬಂದಿದೆ. ಅಗಾಗ ತಂತಿ ಕಡಿತ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು.

ನಾಗಾರ್ಜುನ ಸ್ಥಾವರದಿಂದ ತಂತಿ ಹಾದು ಹೋಗಲಿ
ಕೆಂಜಾರಿನ ನಾಲ್ಕು ಪೈಪ್‌ಲೈನ್‌ಗಳು, ರೈಲ್ವೇ ಹಳಿ, 2 ಕೆಪಿಟಿಸಿಎಲ್ ತಂತಿಗಳು , 25ವರ್ಷಗಳ ಹಿಂದೆ 400 ಎಕ್ರೆ ಜಾಗ ನಾಗಾರ್ಜುನ ಸ್ಥಾವರಕ್ಕೆ ನೀಡಲಾಗಿದೆ. ಅದು ಈಗ ಯಾವುದಕ್ಕೂ ಪ್ರಯೋಜನವಾಗಿಲ್ಲ. ಅ ಪ್ರದೇಶದಿಂದ ತಂತಿಗಳು ಹಾದು ಹೋಗಲಿ. ಈಗಾಗಲೇ ಒಂದು ಹೈಟೆನ್ಶನ್‌ ತಂತಿ ಹಾದುಹೋಗಿದ್ದು ಅದರ ಕೆಳಗಡೆ ವಾಸವಾಗಿರುವ ಒಂದು ಮನೆಯವರು ಮಳೆಗಾಲದಲ್ಲಿ ಬೇರೆಡೆ ಹೋಗಬೇಕಾಗಿ ಬಂದಿದೆ. ಅಗಾಗ ತಂತಿ ಕಡಿತ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.