ಮಾಸಾಶನ ಪಡೆಯಲು ತಪ್ಪದ ಅಲೆದಾಟ
Team Udayavani, Jul 26, 2019, 1:10 PM IST
ದೋಟಿಹಾಳ: ತೆಗ್ಗಿಹಾಳ ಗ್ರಾಮದ ಫಲಾನುಭವಿಗಳು ಅಂಚೆ ಕಚೇರಿಯ ಪಾಸ್ಬುಕ್ ತೋರಿಸಿದರು.
ದೋಟಿಹಾಳ: ಕೇಂದ್ರ, ರಾಜ್ಯ ಸರಕಾರಗಳು ನೀಡುತ್ತಿರುವ ವೃದ್ಧರ, ವಿಧವೆಯರ, ಅಂಗವಿಕಲರ ಮಾಸಾಶನ ಪಡೆಯಲು
ತೆಗ್ಗಿಹಾಳ, ಕೆ.ಗೋನಾಳ, ಕೆ.ಬಸಾಪೂರ, ಕೆ.ಹೋಸರು ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಸಾರಿಗೆ ವ್ಯವಸ್ಥೆ ಇರದೇ ಇರುವುದರಿಂದ ಬಳೂಟಗಿಯ ಅಂಚೆ ಕಚೇರಿಗೆ ಆರೇಳು ಕಿ.ಮೀ. ಕಾಲ್ನಡಿಗೆಯಲ್ಲೇ ಹೋಗಬೇಕಾದ ಸ್ಥಿತಿಯಿದೆ.
ಈ ಮೊದಲು ಈ ಗ್ರಾಮಗಳಿಗೆ ಪೋಸ್ಟ್ಮ್ಯಾನ್ ಅವರೇ ಹೋಗಿ ಫಲಾಭವಿಗಳಿಗೆ ಹಣ ನೀಡುತ್ತಿದರು. ಈಗ ಅಕೌಂಟ್ ತೆಗೆದ ಕಾರಣ ಫಲಾನುಭವಿಗಳು ಅಂಚೆ ಕಚೇರಿಗೆ ಬಂದು ಮಾಸಾಶನ ಒಯ್ಯಬೇಕಿದೆ.
ನಮ್ಮ ಪಾಡು ಕೇಳ್ಳೋರಿಲ್ಲ. ಕಳೆದ 7-8 ತಿಂಗಳಿಂದ ಮಾಸಾಶನಕ್ಕಾಗಿ 6-7 ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವಂತಾಗಿದೆ. ವಯಸ್ಸಾದ ಮೇಲೂ ನಮಗೆ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗಿದೆ ಎನ್ನುತ್ತಾರೆ ತೆಗ್ಗಿಹಾಳ ಗ್ರಾಮದ ಅಮರಮ್ಮ ಮೇಟಿ, ರುಕ್ಕಮ್ಮ ಲಿಂಗಸೂರು, ಹನುಮಕ್ಕ ಬೆಟಿಗೇರಿ ಮತ್ತು ಕೆಂಚಮ್ಮ ಮೇಟಿ ತೆಗ್ಗಿಹಾಳ, ಕೆ.ಗೋನ್ನಾಳ, ಕೆ.ಬಸಾಪೂರ ಮತ್ತು ಕೆ.ಹೋಸರು ಗ್ರಾಮಗಳ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾಶನ ಪಡೆಯಲು 6-7 ಕಿ.ಮೀ. ಕಚ್ಚಾ ದಾರಿಯಲ್ಲಿ ನಡೆದುಕೊಂಡು ಹೋಗುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ತಹಸೀಲ್ದಾರ್ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸದಸ್ಯ ಕೆ.ಮಹೇಶ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ