ಪಿಯು ವಿದ್ಯಾರ್ಥಿಯ ಉರಗ ಪ್ರೇಮ
Team Udayavani, Oct 9, 2019, 5:35 PM IST
ಚಿಕ್ಕನಾಯಕನಹಳ್ಳಿ: ಹಾವು ಕಂಡರೆ ಮಾರುದ್ದ ಓಡುವವರೇ ಹೆಚ್ಚು. ಅಂತಹದರಲ್ಲಿ ವಿದ್ಯಾರ್ಥಿಯೊಬ್ಬ ನೂರಾರು ಹಾವು ರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಪಟ್ಟಣದ ಮಹಾಲಕ್ಷ್ಮೀ ಬಡಾವಣೆ ಮನು 7ನೇ ತರಗತಿಯಿಂದಲೇ ಹಾವುಗಳ ಮೇಲೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದು, ನಾಗರಹಾವು, ಕೇರೆ ಹಾವುಗಳು ಸೇರಿ ವಿವಿಧ ಜಾತಿಯ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾನೆ. ಹಾವುಗಳಿಗೆ ನೋವು ಮಾಡಬಾರದು. ಅವುಗಳೂ ಸ್ನೇಹ ಜೀವಿಗಳು, ಮನುಷ್ಯರು ತೊಂದರೆ ನೀಡದಿದ್ದರೆ ಅವುಗಳೂ ತೊಂದರೆ ಕೊಡುವುದಿಲ್ಲ. ಹಾವು ರೈತನ ಮಿತ್ರನಾಗಿದ್ದು, ಅವುಗಳನ್ನು ರಕ್ಷಿಸು ಮನೋಭಾವನೆ ಬೆಳೆಸಿಕೊಳ್ಳಬೇಕು. ಹಾವುಗಳು ಹಿಡಿಯುವುದು ಕಷ್ಟದ ಕೆಲಸ. ಜೋಪಾನವಾಗಿ ಪಳಗಿಸಬೇಕು. ಅನುಭವವಿಲ್ಲದವರು ಹಾವಿನ ಸಹವಾಸಕ್ಕೆ ಹೋಗದೇ ಇರುವುದು ಉತ್ತಮ ಎಂದು ಹೇಳುತ್ತಾರೆ ಮನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್