ಭರಾಟೆಯ ಕ್ಲೈಮ್ಯಾಕ್ಸ್ ಬಜೆಟ್ ಲೆಕ್ಕ ಕೇಳಿದರೆ ಕಂಗಾಲಾಗುತ್ತೀರಿ!


Team Udayavani, Oct 16, 2019, 5:28 PM IST

16-October-23

ನಿರ್ದೇಶಕರ ಕನಸನ್ನು ತನ್ನದೇ ಅಂದುಕೊಳ್ಳುವ, ವ್ಯವಹಾರವನ್ನು ಮೀರಿದ ಕಲಾ ಪ್ರೇಮ ಹೊಂದಿರೋ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಆದರೆ ಅಂಥವರು ಸಿಕ್ಕು ಒಂದು ಸಿನಿಮಾ ನಿರ್ಮಾಣಗೊಂಡಿತೆಂದರೆ ಅದು ಎಲ್ಲ ಕೋನದಿಂದಲೂ ವಿಶೇಷವಾಗಿಯೇ ಇರುತ್ತೆ. ಸದ್ಯ ಇದೇ ವಾರ ಬಿಡುಗಡೆಯಾಗಲಿರೋ ಭರಾಟೆ ಚಿತ್ರವನ್ನು ನಿರ್ಮಾಣ ಮಾಡಿರುವ ಸುಪ್ರೀತ್ ಕೂಡಾ ಅಂಥಾದ್ದೇ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಅವರು ಪ್ರತಿಯೊಂದು ಪ್ರೇಮಿನಲ್ಲಿಯೂ ಅದ್ದೂರಿಯಾಗಿ ಕಾಣುವಂತೆ ಭರಾಟೆಯನ್ನು ರೂಪಿಸಿದ್ದಾರೆ.

ಯಾವ ಚಿತ್ರವೇ ಆದರೂ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಸಾರ್ಥಕತೆಯನ್ನು ನಿರೂಪಿಸುತ್ತದೆ. ಒಂದಿಡೀ ಚಿತ್ರ ಪರಿಣಾಮಕಾರಿಯಾಗೋದೇ ಅಲ್ಲಿ. ಇದನ್ನು ಮನಗಂಡೇ ಆರಂಭದಿಂದಲೂ ಚಿತ್ರತಂಡ ಅದ್ದೂರಿ ಕ್ಲೈಮ್ಯಾಕ್ಸಿಗೆ ಪ್ಲಾನು ಮಾಡಿಕೊಂಡಿತ್ತು. ಆದರೆ ಅದನ್ನು ಹಾಗೆಯೇ ಸಾಕಾರಗೊಳಿಸೋದಕ್ಕೆ ಬೇಕಾಗಿದ್ದದ್ದು ಯಾವ ನಿರ್ಮಾಪಕರಾದರೂ ಹಿಂದೆ ಮುಂದೆ ಆಲೋಚಿಸುವಂಥಾ ದೊಡ್ಡ ಮೊತ್ತ. ನಿರ್ದೇಶಕ ಚೇತನ್ ಕುಮಾರ್ ಅದಕ್ಕಾಗಿ ಮಾಡಿಕೊಂಡಿದ್ದ ತಯಾರಿಯನ್ನು ಮೆಚ್ಚಿಕೊಂಡೇ ಸುಪ್ರೀತ್ ಅದಕ್ಕೆ ಒಪ್ಪಿಕೊಂಡಿದ್ದರು.

ಅಂದಹಾಗೆ ಈ ಕ್ಲೈಮ್ಯಾಕ್ಸಿಗಾಗಿ ಕೇವಲ ಸೆಟ್‌ಗಾಗಿ ಮಾತ್ರವೇ ಸುಪ್ರೀತ್ ಹೂಡಿರೋ ಬಂಡವಾಳ ಎಂಥವರೂ ಅಚ್ಚರಿಗೊಳ್ಳುವಂತಿದೆ. ಯಾಕೆಂದರೆ ಬರೀ ಸೆಟ್ ಹಾಕೋದಕ್ಕೆ ಖರ್ಚಾಗಿರೋದು ಭರ್ತಿ ಅರವತ್ತು ಲಕ್ಷ ರೂಪಾಯಿ. ಅದುವೇ ಭರಾಟೆಯ ಅದ್ದೂರಿತನಕ್ಕೆ ಹಿಡಿದ ಕನ್ನಡಿಯಂತಿದೆ. ಚೇತನ್  ಕುಮಾರ್ ಅವರೊಂದಿಗೆ ಸುಪ್ರೀತ್‌ರದ್ದು ಹಲವಾರು ವರ್ಷಗಳ ಸ್ನೇಹ . ಅದರಿಂದಾಗಿಯೇ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಭರಾಟೆಯ ಕಥೆಯ ಬಗ್ಗೆ, ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಸುಪ್ರೀತ್ ಖುಷಿ ಹೊಂದಿದ್ದಾರೆ. ಇದೆಲ್ಲವೂ ಈ ವಾರ ಅಂದರೆ ಹದಿನೆಂಟನೇ ತಾರೀಕಿನಂದು ನಿಮ್ಮೆದುರು ಅನಾವರಣಗೊಳ್ಳಲಿವೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.