ಉಪ್ಪುಂದ ಮಡಿಕಲ್ ತೀರದಲ್ಲಿ ಸ್ವತ್ಛ ತೆ
Team Udayavani, Oct 24, 2019, 5:13 AM IST
ಉಪ್ಪುಂದ: ಎಫ್.ಎಸ್.ಎಲ್. ಇಂಡಿಯಾ, ಸಂಸ್ಥೆ (ಎನ್.ಜಿ.ಒ.) ಸಿಬಂದಿ, ವಿದೇಶಿ ಸಂಸ್ಥೆಯ ವಿದ್ಯಾರ್ಥಿಗಳು, ಕರಾವಳಿ ಕಾವಲು ಪಡೆಯ ಸಿಬಂದಿ, ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ, ಗ್ರಾಮ ಪಂಚಾಯತ್ ಸದಸ್ಯರು ಉಪ್ಪುಂದ ಹಾಗೂ ಸ್ಥಳೀಯ ಮೀನುಗಾರರಿಂದ ಉಪ್ಪುಂದ ಮಡಿಕಲ್ ತೀರದಲ್ಲಿ ಸ್ವತ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಂಜೇಶ್ ಬಿ.ಎಲ್., ಮಂಜುನಾಥ ಬಿ., ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಗಣೇಶ ಬಳೆಗಾರ್, ಗ್ರಾ.ಪಂ. ಸದಸ್ಯ ಹರಿಶ್ಚಂದ್ರ ಖಾರ್ವಿ, ಸ್ಥಳೀಯ ಮೀನುಗಾರರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.