ವಿದ್ಯಾವಂತ ಮಾನವ ಶಕ್ತಿ ಉತ್ಕೃಷ್ಠ ಹಾಗೂ ಕೌಶಲ್ಯ ಕಾರ್ಯಪಡೆಯಾಗಬೇಕು : ವೆಂಕಯ್ಯ ನಾಯ್ಡು
Team Udayavani, Nov 3, 2019, 3:29 PM IST
ಮಂಗಳೂರು: ವಿದ್ಯಾವಂತ ಮಾನವ ಶಕ್ತಿಯನ್ನು ಉತ್ಕೃಷ್ಠ ಹಾಗೂ ಕೌಶಲ್ಯ ಕಾರ್ಯಪಡೆಯಾಗಿ ಪರಿವರ್ತಿಸುವುದು ಜ್ಞಾನಾಧಾರಿತ 21 ನೇ ಶತಮಾನದ ಅವಶ್ಯಕತೆಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.